ಸುರತ್ಕಲ್ನಲ್ಲಿ ಯುವಕನ ಹತ್ಯೆ ಮಂಗಳೂರಿನಲ್ಲಿ ನಿಷೇಧಾಜ್ಞೆಮಂಗಳೂರು, ಜು. ೨೯: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ ಕೊಲೆ ಪ್ರಕರಣ ಮಾಸುವ ಮುನ್ನವೆ ನಗರ ಹೊರವಲಯದ ಸುರತ್ಕಲ್‌ನಲ್ಲಿ ಫಾಜಿಲ್ ಮಂಗಲಪೇಟೆ (೨೩) ಹತ್ಯೆ ಎಂಬ ಯುವಕನ
ಕಳತ್ಮಾಡುವಿನಲ್ಲಿ ಅಟಲ್ ಲ್ಯಾಬ್ ಉದ್ಘಾಟನೆಗೋಣಿಕೊಪ್ಪ ವರದಿ, ಜು. ೨೯: ಪ್ರೌಢÀಶಾಲಾ ವಿದ್ಯಾರ್ಥಿಗಳು ತಂತ್ರಜ್ಞಾನವನ್ನು ಜೋಡಿಸುವಷ್ಟು ಪ್ರಬುದ್ಧತೆ ಕಾಣುತ್ತಿರುವುದು ಮೆಚ್ಚುವಂತ ವಿಚಾರ ಎಂದು ಲಯನ್ಸ್ ಕ್ಲಬ್ ಗರ‍್ನರ್ ಮೆಲ್ವಿನ್ ಡಿಸೋಜಾ ಅಭಿಪ್ರಾಯಪಟ್ಟರು. ಕಳತ್ಮಾಡು ಲಯನ್ಸ್
ಸ್ವಾತಂತ್ರö್ಯದ ಅಮೃತ ಮಹೋತ್ಸವದ ಅಂಗವಾಗಿ ಪ್ರಬಂಧ ಭಾಷಣ ಸ್ಪರ್ಧೆಪೊನ್ನಂಪೇಟೆ, ಜು. ೨೯: ೭೫ನೇ ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಅಂಗವಾಗಿ ಮಂಗಳೂರು ವಿಶ್ವ ವಿದ್ಯಾನಿಲಯದ ಗೋಣಿಕೊಪ್ಪಲು ಕಾವೇರಿ ಕಾಲೇಜು ಐಕ್ಯೂಎಸಿ ಮತ್ತು ರಾಷ್ಟಿçÃಯ ಸೇವಾ ಯೋಜನಾ ಘಟಕದ
ತಾ ೩೧ ರಂದು ದಫ್ ಕಲಾ ಒಕ್ಕೂಟದ ವತಿಯಿಂದ ಸ್ಪರ್ಧೆಮಡಿಕೇರಿ ಜು. ೨೯: ದಫ್ ಕಲಾ ಒಕ್ಕೂಟ ಕೊಡಗು ವತಿಯಿಂದ ತಾ.೩೧ ರಂದು ವೀರಾಜಪೇಟೆಯಲ್ಲಿ ಪೆರುನ್ನಾಲ್ ಪಟ್ಟುರುಮ್ಮಾಲ್ ಸೀಸನ್-೨ ಮದ್‌ಹ ಹಾಡು ಸ್ಪರ್ಧೆ ನಡೆಯಲಿದೆ ಎಂದು ಒಕ್ಕೂಟದ
ವಿದ್ಯಾರ್ಥಿ ಸಂಘದ ಉದ್ಘಾಟನೆ ಪೋಷಕರ ಸಭೆಚೆಯ್ಯಂಡಾಣೆ, ಜು. ೨೯: ಸ್ಥಳೀಯ ನರಿಯಂದಡ ಕೇಂದ್ರ ಪ್ರೌಢಶಾಲೆಯ ಸಭಾಂಗಣದಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪೋಷಕರ ಸಭೆ ನಡೆಯಿತು. ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕ ಆರ್. ಮನೋಹರ್