ಹೋಂಸ್ಟೇಯಲ್ಲಿ ಜೂಜಾಟ ಪ್ರಕರಣ ದಾಖಲುವೀರಾಜಪೇಟೆ, ಆ. ೨: ಹೋಂಸ್ಟೇ ಒಂದರಲ್ಲಿ ಅಕ್ರಮವಾಗಿ ಜೂಜಾಟದಲ್ಲಿ ತೊಡಗಿದ್ದ ಏಳು ಮಂದಿ ಸೇರಿದಂತೆ ಹೋಂಸ್ಟೇ ಮಾಲೀಕನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವೀರಾಜಪೇಟೆ-ಅಮ್ಮತ್ತಿ-ಒಂಟಿಅAಗಡಿ ನಿವಾಸಿ ಚಂದ್ರ ಎಂಬವರಿಗೆ
ಹಕ್ಕುಪತ್ರ ದುರುಪಯೋಗವಾದರೆ ಕಾನೂನು ಕ್ರಮ ಶಾಸಕ ರಂಜನ್ಸೋಮವಾರಪೇಟೆ, ಆ. ೨: ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿಕೊಂಡು ಕೃಷಿ ಕಾರ್ಯ ಕೈಗೊಂಡಿರುವ ಮಂದಿಗೆ ಸರ್ಕಾರದ ವತಿಯಿಂದ ಹಕ್ಕುಪತ್ರಗಳನ್ನು ನೀಡಿದ್ದು, ಇದನ್ನು ಯಾವುದೇ ಕಾರಣಕ್ಕೂ ದುರುಪಯೋಗಪಡಿಸಿ ಕೊಳ್ಳಬಾರದು. ಸರ್ಕಾರದ
ಜಿಎಸ್ಟಿ ಹೇರಿಕೆಗೆ ವಿರೋಧಸಿದ್ದಾಪುರ, ಆ ೨: ದಿನಬಳಕೆ ವಸ್ತುಗಳ ಬೆಲೆ ಏರಿಕೆ ಮಾಡಿರುವುದನ್ನು ಹಾಗೂ ದಿನಬಳಕೆ ವಸ್ತುಗಳ ಮೇಲೆ ಜಿ.ಎಸ್.ಟಿ ಹಾಕಿರುವುದನ್ನು ಖಂಡಿಸಿ ನೆಲ್ಯಹುದಿಕೇರಿ ಸಿಪಿಐ(ಎಂ) ಪಕ್ಷದ ಗ್ರಾ.ಪಂ ಸಮಿತಿಯ
ಹಿಂದೂಪರ ಸಂಘಟನೆಗಳಿAದ ಸುಂಟಿಕೊಪ್ಪದಲ್ಲಿ ಪ್ರತಿಭಟನೆಸುಂಟಿಕೊಪ್ಪ, ಆ. ೨: ಧರ್ಮದ ಹೆಸರಿನಲ್ಲಿ ಹಿಂದೂಗಳ ಮೇಲೆ ಹಲ್ಲೆ ಮತ್ತು ಹತ್ಯೆಗಳು ನಡೆಯುತ್ತಿದ್ದು ಪರಿಸ್ಥಿತಿ ಕೈ ಮೀರುವ ಮುನ್ನ ನಾವೆಲ್ಲಾರೂ ಸಂಘಟಿತ ರಾಗಬೇಕೆಂದು ಭಜರಂಗದಳದ ಜಿಲ್ಲಾ
ತಾ ೫ ರಂದು ಜಿಎಸ್ಟಿ ವಿರುದ್ಧ ಜೆಡಿಎಸ್ ಪ್ರತಿಭಟನೆಮಡಿಕೇರಿ, ಆ. ೨: ಅಗತ್ಯ ವಸ್ತುಗಳ ಮೇಲೆ ಜಿಎಸ್‌ಟಿ ವಿಧಿಸಿರುವುದನ್ನು ಖಂಡಿಸಿ ತಾ. ೫ ರಂದು ಜಿಲ್ಲಾ ಜೆಡಿಎಸ್ ವತಿಯಿಂದ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಜೆಡಿಎಸ್ ಅಧ್ಯಕ್ಷ