ದೀನ್ ದಯಾಳ್ ಉಪಾಧ್ಯಾಯ ಜನ್ಮದಿನಾಚರಣೆಸೋಮವಾರಪೇಟೆ, ಅ. ೧೨: ಬಿಜೆಪಿ ವತಿಯಿಂದ ಜನಸಂಘದ ಸ್ಥಾಪಕರಾದ ದೀನ ದಯಾಳ್ ಉಪಾಧ್ಯಾಯರ ಜನ್ಮ ದಿನವನ್ನು ಸೋಮವಾರಪೇಟೆ ತಾಲೂಕಿನ ಗೌಡಳ್ಳಿಯಲ್ಲಿ ಇತ್ತೀಚೆಗೆ ಆಚರಿಸಲಾಯಿತು. ಪಕ್ಷದ ಜಿಲ್ಲಾ ಉಪಾಧ್ಯಕ್ಷಸನ್ಮಾನ ಬೀಳ್ಕೊಡುಗೆ ಸಿದ್ದಾಪುರ, ಅ. ೧೨: ಮಾಲ್ದಾರೆ ಬಾಡಗ, ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಲ್ಲಿ ೪೦ ವರ್ಷಗಳ ಕಾಲ ಸೇವೆ ಸಲ್ಲಿಸಿ ಇದೀಗ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ವಯೋನಿವೃತ್ತಿ ಆದ ಎ.ಆರ್.ಚೇರಂಬಾಣೆಯಲ್ಲಿ ಶ್ರಮದಾನಭಾಗಮಂಡಲ, ಅ. ೧೨: ಚೇರಂಬಾಣೆಯಲ್ಲಿ ಬಿ.ಜೆ.ಪಿ. ಯುವ ಮೋರ್ಚಾದ ವತಿಯಿಂದ ಸ್ವಚ್ಛತಾ ಆಂದೋಲನವನ್ನು ಹಮ್ಮಿಕೊಳ್ಳಲಾಯಿತು. ಚೇರಂಬಾಣೆ ಅರುಣಾ ಜೂನಿಯರ್ ಕಾಲೇಜು ಬಳಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಬೇಂಗೂರು ಗ್ರಾಮನಲ್ವತ್ತೋಕ್ಲಿನಲ್ಲಿ ನೂತನ ಗ್ರಂಥಾಲಯ ಲೋಕಾರ್ಪಣೆಪೊನ್ನಂಪೇಟೆ, ಅ. ೧೨: ವೀರಾಜಪೇಟೆ ಸಮೀಪದ ನಲ್ವತ್ತೋಕ್ಲಿನ ಮೊಹಿದ್ದೀನ್ ಜುಮಾ ಮಸೀದಿ ಆವರಣದಲ್ಲಿ ನೂತನ ವಾಗಿ ನಿರ್ಮಿಸಲಾದ ಕಟ್ಟಡದಲ್ಲಿ ಸ್ಥಾಪಿಸಲಾಗಿರುವ ಸುಸಜ್ಜಿತ ಗ್ರಂಥಾಲಯವನ್ನು ಲೋಕಾರ್ಪ ಣೆಗೊಳಿಸಲಾಯಿತು. ಈ ಮೂಲಕಶಾಲೆಗಳಲ್ಲಿ ‘ಗ್ರಾಹಕರ ಕ್ಲಬ್’ ಪ್ರಾರಂಭಮಡಿಕೇರಿ, ಅ. ೧೨: ಶಾಲಾ ವಿದ್ಯಾರ್ಥಿಗಳಲ್ಲಿ ಕಲಿಕಾ ಹಂತದಲ್ಲೇ ಗ್ರಾಹಕ ಹಕ್ಕುಗಳು ಹಾಗೂ ದಿನನಿತ್ಯದ ವ್ಯವಹಾರಗಳ ಬಗ್ಗೆ ಅರಿವು ಮೂಡಿಸಲು ‘ಶಾಲಾ ಗ್ರಾಹಕರ ಕ್ಲಬ್' ತೆರೆಯಲಾಗುತ್ತಿದೆ ಎಂದು
ದೀನ್ ದಯಾಳ್ ಉಪಾಧ್ಯಾಯ ಜನ್ಮದಿನಾಚರಣೆಸೋಮವಾರಪೇಟೆ, ಅ. ೧೨: ಬಿಜೆಪಿ ವತಿಯಿಂದ ಜನಸಂಘದ ಸ್ಥಾಪಕರಾದ ದೀನ ದಯಾಳ್ ಉಪಾಧ್ಯಾಯರ ಜನ್ಮ ದಿನವನ್ನು ಸೋಮವಾರಪೇಟೆ ತಾಲೂಕಿನ ಗೌಡಳ್ಳಿಯಲ್ಲಿ ಇತ್ತೀಚೆಗೆ ಆಚರಿಸಲಾಯಿತು. ಪಕ್ಷದ ಜಿಲ್ಲಾ ಉಪಾಧ್ಯಕ್ಷ
ಸನ್ಮಾನ ಬೀಳ್ಕೊಡುಗೆ ಸಿದ್ದಾಪುರ, ಅ. ೧೨: ಮಾಲ್ದಾರೆ ಬಾಡಗ, ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಲ್ಲಿ ೪೦ ವರ್ಷಗಳ ಕಾಲ ಸೇವೆ ಸಲ್ಲಿಸಿ ಇದೀಗ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ವಯೋನಿವೃತ್ತಿ ಆದ ಎ.ಆರ್.
ಚೇರಂಬಾಣೆಯಲ್ಲಿ ಶ್ರಮದಾನಭಾಗಮಂಡಲ, ಅ. ೧೨: ಚೇರಂಬಾಣೆಯಲ್ಲಿ ಬಿ.ಜೆ.ಪಿ. ಯುವ ಮೋರ್ಚಾದ ವತಿಯಿಂದ ಸ್ವಚ್ಛತಾ ಆಂದೋಲನವನ್ನು ಹಮ್ಮಿಕೊಳ್ಳಲಾಯಿತು. ಚೇರಂಬಾಣೆ ಅರುಣಾ ಜೂನಿಯರ್ ಕಾಲೇಜು ಬಳಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಬೇಂಗೂರು ಗ್ರಾಮ
ನಲ್ವತ್ತೋಕ್ಲಿನಲ್ಲಿ ನೂತನ ಗ್ರಂಥಾಲಯ ಲೋಕಾರ್ಪಣೆಪೊನ್ನಂಪೇಟೆ, ಅ. ೧೨: ವೀರಾಜಪೇಟೆ ಸಮೀಪದ ನಲ್ವತ್ತೋಕ್ಲಿನ ಮೊಹಿದ್ದೀನ್ ಜುಮಾ ಮಸೀದಿ ಆವರಣದಲ್ಲಿ ನೂತನ ವಾಗಿ ನಿರ್ಮಿಸಲಾದ ಕಟ್ಟಡದಲ್ಲಿ ಸ್ಥಾಪಿಸಲಾಗಿರುವ ಸುಸಜ್ಜಿತ ಗ್ರಂಥಾಲಯವನ್ನು ಲೋಕಾರ್ಪ ಣೆಗೊಳಿಸಲಾಯಿತು. ಈ ಮೂಲಕ
ಶಾಲೆಗಳಲ್ಲಿ ‘ಗ್ರಾಹಕರ ಕ್ಲಬ್’ ಪ್ರಾರಂಭಮಡಿಕೇರಿ, ಅ. ೧೨: ಶಾಲಾ ವಿದ್ಯಾರ್ಥಿಗಳಲ್ಲಿ ಕಲಿಕಾ ಹಂತದಲ್ಲೇ ಗ್ರಾಹಕ ಹಕ್ಕುಗಳು ಹಾಗೂ ದಿನನಿತ್ಯದ ವ್ಯವಹಾರಗಳ ಬಗ್ಗೆ ಅರಿವು ಮೂಡಿಸಲು ‘ಶಾಲಾ ಗ್ರಾಹಕರ ಕ್ಲಬ್' ತೆರೆಯಲಾಗುತ್ತಿದೆ ಎಂದು