ಮಕ್ಕಳಿಗೆ ಲಸಿಕೆಮಡಿಕೇರಿ, ಅ. ೧೩: ಹೈದರಾಬಾದಿನ ಭಾರತ್ ಬಯೋಟೆಕ್ ಸಂಸ್ಥೆ ತಯಾರಿಸಿದ ಕೋವ್ಯಾಕ್ಸಿನ್ ಲಸಿಕೆ ಎರಡರಿಂದ ಹದಿನೆಂಟು ವರ್ಷಗಳ ಮಕ್ಕಳಿಗೆ ನೀಡಲು ಸಿದ್ಧವಾಗಿದೆ. ೨೦೨೧ರ ಮೇ ತಿಂಗಳಲ್ಲಿ ಫೇಸ್ಕಾರು ಬೈಕ್ ಡಿಕ್ಕಿ ಗಾಯಮಡಿಕೇರಿ, ಅ. ೧೩ : ಕಾರು ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಗಾಯಗೊಂಡಿರುವ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ. ಇಲ್ಲಿನ ಮುಖ್ಯ ರಸ್ತೆಯ ಕಾಮಧೇನು೯ ಹೊಸ ಕೋವಿಡ್ ೧೯ ಪ್ರಕರಣಗಳುಮಡಿಕೇರಿ, ಅ. ೧೩ : ಜಿಲ್ಲೆಯಲ್ಲಿ ಬುಧವಾರ ೦೯ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿವೆ. ಮಡಿಕೇರಿ ತಾಲೂಕಿನಲ್ಲಿ ೪, ಸೋಮವಾರಪೇಟೆ ತಾಲೂಕಿನಲ್ಲಿ ೨, ವೀರಾಜಪೇಟೆ ತಾಲೂಕಿನಲ್ಲಿ ೩ ಹೊಸಪ್ರತಿದಿನವೂ ಕುಡಿಯುವ ನೀರು ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಒತ್ತುಪ.ಪಂ. ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಪಿ.ಕೆ.ಚಂದ್ರು ಸೋಮವಾರಪೇಟೆ, ಅ. ೧೩: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿ ದಿನವೂ ಶುದ್ಧ ಕುಡಿಯುವ ನೀರು ಪೂರೈಕೆಯೊಂದಿಗೆ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತುವೀರಾಜಪೇಟೆ ನಗರದಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಒತ್ತಾಯ *ವೀರಾಜಪೇಟೆ, ಅ. ೧೩: ವೀರಾಜಪೇಟೆ ನಗರದಲ್ಲಿ ಇತ್ತೀಚೆಗೆ ಹಲವು ವಾರ್ಡುಗಳಲ್ಲಿ ಬೀದಿನಾಯಿಗಳ ಹಾವಳಿ ಜಾಸ್ತಿಯಾಗಿರುವ ಕುರಿತು ದೂರು ಕೇಳಿಬರುತ್ತಿವೆ. ಸುಭಾಷ್ ನಗರ, ಅರಸುನಗರ, ಮಾಂಸ ಮಾರುಕಟ್ಟೆ ರಸ್ತೆ
ಮಕ್ಕಳಿಗೆ ಲಸಿಕೆಮಡಿಕೇರಿ, ಅ. ೧೩: ಹೈದರಾಬಾದಿನ ಭಾರತ್ ಬಯೋಟೆಕ್ ಸಂಸ್ಥೆ ತಯಾರಿಸಿದ ಕೋವ್ಯಾಕ್ಸಿನ್ ಲಸಿಕೆ ಎರಡರಿಂದ ಹದಿನೆಂಟು ವರ್ಷಗಳ ಮಕ್ಕಳಿಗೆ ನೀಡಲು ಸಿದ್ಧವಾಗಿದೆ. ೨೦೨೧ರ ಮೇ ತಿಂಗಳಲ್ಲಿ ಫೇಸ್
ಕಾರು ಬೈಕ್ ಡಿಕ್ಕಿ ಗಾಯಮಡಿಕೇರಿ, ಅ. ೧೩ : ಕಾರು ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಗಾಯಗೊಂಡಿರುವ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ. ಇಲ್ಲಿನ ಮುಖ್ಯ ರಸ್ತೆಯ ಕಾಮಧೇನು
೯ ಹೊಸ ಕೋವಿಡ್ ೧೯ ಪ್ರಕರಣಗಳುಮಡಿಕೇರಿ, ಅ. ೧೩ : ಜಿಲ್ಲೆಯಲ್ಲಿ ಬುಧವಾರ ೦೯ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿವೆ. ಮಡಿಕೇರಿ ತಾಲೂಕಿನಲ್ಲಿ ೪, ಸೋಮವಾರಪೇಟೆ ತಾಲೂಕಿನಲ್ಲಿ ೨, ವೀರಾಜಪೇಟೆ ತಾಲೂಕಿನಲ್ಲಿ ೩ ಹೊಸ
ಪ್ರತಿದಿನವೂ ಕುಡಿಯುವ ನೀರು ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಒತ್ತುಪ.ಪಂ. ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಪಿ.ಕೆ.ಚಂದ್ರು ಸೋಮವಾರಪೇಟೆ, ಅ. ೧೩: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿ ದಿನವೂ ಶುದ್ಧ ಕುಡಿಯುವ ನೀರು ಪೂರೈಕೆಯೊಂದಿಗೆ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತು
ವೀರಾಜಪೇಟೆ ನಗರದಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಒತ್ತಾಯ *ವೀರಾಜಪೇಟೆ, ಅ. ೧೩: ವೀರಾಜಪೇಟೆ ನಗರದಲ್ಲಿ ಇತ್ತೀಚೆಗೆ ಹಲವು ವಾರ್ಡುಗಳಲ್ಲಿ ಬೀದಿನಾಯಿಗಳ ಹಾವಳಿ ಜಾಸ್ತಿಯಾಗಿರುವ ಕುರಿತು ದೂರು ಕೇಳಿಬರುತ್ತಿವೆ. ಸುಭಾಷ್ ನಗರ, ಅರಸುನಗರ, ಮಾಂಸ ಮಾರುಕಟ್ಟೆ ರಸ್ತೆ