ಜಿಲ್ಲೆಯಲ್ಲಿ ೧೪೪ ಲಕ್ಷ ಧ್ವಜಗಳ ವಿತರಣೆಮಡಿಕೇರಿ, ಆ. ೧೧: ಅಮೃತ ಮಹೋತ್ಸವ ಪ್ರಯುಕ್ತ ‘ಹರ್ ಘರ್ ತಿರಂಗ’ ಅಭಿಯಾನವನ್ನು ತಾ. ೧೩ ರಿಂದ ೧೫ ರವರೆಗೆ ಕೊಡಗು ಜಿಲ್ಲೆಯಾದ್ಯಂತ ಸಾರ್ವಜನಿಕರ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದು,
ಮೂರು ಹಸುಗಳ ಸಾವುಸಿದ್ದಾಪುರ, ಆ ೧೧: ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಮೂರು ಹಸುಗಳು ಸಾವನ್ನಪ್ಪಿವೆ. ಹಾಲು ನೀಡುತ್ತಿದ್ದ ಹಸುವೊಂದು ಮೇಯಲು ಬಿಟ್ಟಿದ್ದ ವೇಳೆ ತೋಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ಮಾಲ್ದಾರೆ
ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ವರ್ತಕ ನಿಧನವೀರಾಜಪೇಟೆ. ಆ.೧೧: ತಾ. ೧ರಂದು ಮಡಿಕೇರಿ ರಸ್ತೆಯ ಕದನೂರಿನಲ್ಲಿ ಉಂಟಾದ ಕಾರು ಅಪಘಾತದಲ್ಲಿ ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ನಗರದ ಹಿರಿಯ ದಿನಸಿ ವಸ್ತುಗಳ ಹೋಲ್‌ಸೇಲ್
ಅಂಗಡಿ ಮಳಿಗೆಗಳಲ್ಲಿ ಧ್ವಜಾರೋಹಣಕ್ಕೆ ಮನವಿಮಡಿಕೇರಿ ಆ.೧೧ : ದೇಶ ಸ್ವಾತಂತ್ರö್ಯ ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದು, ನಗರದ ಎಲ್ಲಾ ಅಂಗಡಿ, ವಾಣಿಜ್ಯ ಮಳಿಗೆಗಳಲ್ಲಿ ಧ್ವಜಾರೋಹಣ ಮಾಡುವ ಮೂಲಕ ವರ್ತಕರು ದೇಶಭಕ್ತಿಯನ್ನು ಮೆರೆಯಬೇಕೆಂದು ಮಡಿಕೇರಿ
ಮಂಚಳ್ಳಿ ಕಾಫಿ ತೋಟದಲ್ಲಿ ಕಾಡಾನೆ ಮರಿ ಪತ್ತೆಶ್ರೀಮಂಗಲ, ಆ. ೧೦: ಕುಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಚಳ್ಳಿ ಗ್ರಾಮದ ಕಾಫಿ ತೋಟ ಒಂದರಲ್ಲಿ ಎರಡು ತಿಂಗಳ ಕಾಡಾನೆ ಮರಿ ಜೀವಂತವಾಗಿ ಪತ್ತೆಯಾಗಿದ್ದು, ಅರಣ್ಯ ಇಲಾಖೆ