ಜ೫ ಕ್ಕೆ ಎಮ್ಎಲ್ಸಿಗಳ ಅಧಿಕಾರ ಮುಕ್ತಾಯಬೆಂಗಳೂರು, ನ. ೯: ರಾಜ್ಯದ ವಿವಿಧ ಜಿಲ್ಲೆಗಳಿಂದ ವಿಧಾನ ಪರಿಷತ್ ಸದಸ್ಯರಾಗಿರುವ ೨೫ ಮಂದಿ ಸದಸ್ಯರ ಅಧಿಕಾರಾವಧಿ ೨೦೨೨ ರ ಜನವರಿ ೫ ಕ್ಕೆ ಮುಕ್ತಾಯಗೊಳ್ಳಲಿದೆ. ಈವರ್ಷಗಳೇ ಕಳೆದರೂ ಪತ್ತೆಯಾಗದ ಭಾರೀ ಮೌಲ್ಯದ ಕಳವು ಪ್ರಕರಣಮಡಿಕೇರಿ, ನ. ೯: ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ವಸ್ತುಗಳು ಹಾಗೂ ನಗದು ಕಳ್ಳತನವಾಗಿ ೫ ವರುಷಗಳು ಕಳೆದರೂ ಇದುವರೆಗೂ ಪತ್ತೆಯಾಗಿಲ್ಲ. ಪರಿಶ್ರಮದಿಂದ ಸಂಪಾದಿಸಿದ ಆಭರಣ ಹಾಗೂ‘ಭಾಗಮಂಡಲ ಟೆಂಪಲ್ ಟೌನ್’ಮಡಿಕೇರಿ, ನ. ೯: ತಲಕಾವೇರಿ ಕ್ಷೇತ್ರವನ್ನು ಪ್ರವಾಸಿ ಕೇಂದ್ರಗಳ ಪಟ್ಟಿಯಿಂದ ಕೈಬಿಡಬೇಕು ಹಾಗೂ ಭಾಗಮಂಡಲ ಪಟ್ಟಣವನ್ನು ದೇಗುಲ ಪಟ್ಟಣ (ಟೆಂಪಲ್ ಟೌನ್) ಎಂದು ಪರಿವರ್ತಿಸಬೇಕೆಂದು ಒತ್ತಾಯಿಸಿ ತಲಕಾವೇರಿಜನರ ಸಮಸ್ಯೆ ಪರಿಹರಿಸುವಲ್ಲಿ ಸರಕಾರ ವಿಫಲ ಕುಶಾಲನಗರ, ನ. ೯: ಜಿಲ್ಲೆಯ ಜನರ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡು ಹಿಡಿಯುವಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಎಸ್‌ಡಿಪಿಐನಾಯಕ ಸಂಘಕ್ಕೆ ಆಯ್ಕೆಕುಶಾಲನಗರ, ನ. ೯: ಕೊಡಗು ಜಿಲ್ಲಾ ನಾಯಕ ಸಂಘದ ನೂತನ ಅಧ್ಯಕ್ಷರಾಗಿ ಕೆ.ಎನ್. ಅಶೋಕ್ ಆಯ್ಕೆಯಾಗಿದ್ದಾರೆ. ಕುಶಾಲನಗರದ ವಾಲ್ಮೀಕಿ ಸಮುದಾಯ ಭವನ ಸಭಾಂಗಣದಲ್ಲಿ ನಡೆದ ಮಹಾ ಸಭೆಯಲ್ಲಿ
ಜ೫ ಕ್ಕೆ ಎಮ್ಎಲ್ಸಿಗಳ ಅಧಿಕಾರ ಮುಕ್ತಾಯಬೆಂಗಳೂರು, ನ. ೯: ರಾಜ್ಯದ ವಿವಿಧ ಜಿಲ್ಲೆಗಳಿಂದ ವಿಧಾನ ಪರಿಷತ್ ಸದಸ್ಯರಾಗಿರುವ ೨೫ ಮಂದಿ ಸದಸ್ಯರ ಅಧಿಕಾರಾವಧಿ ೨೦೨೨ ರ ಜನವರಿ ೫ ಕ್ಕೆ ಮುಕ್ತಾಯಗೊಳ್ಳಲಿದೆ. ಈ
ವರ್ಷಗಳೇ ಕಳೆದರೂ ಪತ್ತೆಯಾಗದ ಭಾರೀ ಮೌಲ್ಯದ ಕಳವು ಪ್ರಕರಣಮಡಿಕೇರಿ, ನ. ೯: ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ವಸ್ತುಗಳು ಹಾಗೂ ನಗದು ಕಳ್ಳತನವಾಗಿ ೫ ವರುಷಗಳು ಕಳೆದರೂ ಇದುವರೆಗೂ ಪತ್ತೆಯಾಗಿಲ್ಲ. ಪರಿಶ್ರಮದಿಂದ ಸಂಪಾದಿಸಿದ ಆಭರಣ ಹಾಗೂ
‘ಭಾಗಮಂಡಲ ಟೆಂಪಲ್ ಟೌನ್’ಮಡಿಕೇರಿ, ನ. ೯: ತಲಕಾವೇರಿ ಕ್ಷೇತ್ರವನ್ನು ಪ್ರವಾಸಿ ಕೇಂದ್ರಗಳ ಪಟ್ಟಿಯಿಂದ ಕೈಬಿಡಬೇಕು ಹಾಗೂ ಭಾಗಮಂಡಲ ಪಟ್ಟಣವನ್ನು ದೇಗುಲ ಪಟ್ಟಣ (ಟೆಂಪಲ್ ಟೌನ್) ಎಂದು ಪರಿವರ್ತಿಸಬೇಕೆಂದು ಒತ್ತಾಯಿಸಿ ತಲಕಾವೇರಿ
ಜನರ ಸಮಸ್ಯೆ ಪರಿಹರಿಸುವಲ್ಲಿ ಸರಕಾರ ವಿಫಲ ಕುಶಾಲನಗರ, ನ. ೯: ಜಿಲ್ಲೆಯ ಜನರ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡು ಹಿಡಿಯುವಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಎಸ್‌ಡಿಪಿಐ
ನಾಯಕ ಸಂಘಕ್ಕೆ ಆಯ್ಕೆಕುಶಾಲನಗರ, ನ. ೯: ಕೊಡಗು ಜಿಲ್ಲಾ ನಾಯಕ ಸಂಘದ ನೂತನ ಅಧ್ಯಕ್ಷರಾಗಿ ಕೆ.ಎನ್. ಅಶೋಕ್ ಆಯ್ಕೆಯಾಗಿದ್ದಾರೆ. ಕುಶಾಲನಗರದ ವಾಲ್ಮೀಕಿ ಸಮುದಾಯ ಭವನ ಸಭಾಂಗಣದಲ್ಲಿ ನಡೆದ ಮಹಾ ಸಭೆಯಲ್ಲಿ