ಕಾಮನ್ವೆಲ್ತ್ ಕರಾಟೆ ಚಾಂಪಿಯನ್ ಶಿಪ್ಗೆ ಅರುಣ್ ಮಾಚಯ್ಯಪೊನ್ನಂಪೇಟೆ, ಜೂ. ೨೪: ಮುಂದಿನ ಸೆಪ್ಟೆಂಬರ್ ೨೬ ರಿಂದ ಲಂಡನ್ನಿನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್ವೆಲ್ತ್ ಕರಾಟೆ ಚಾಂಪಿಯನ್‌ಶಿಪ್‌ಗೆ ಭಾರತ ತಂಡವನ್ನು ಪ್ರತಿನಿಧಿಸಲು ಹಿರಿಯ ಕರಾಟೆಪಟು ಮತ್ತು ಮಾಜಿ
ಯಡೂರು ಬಹಿಷ್ಕಾರ ಪ್ರಕರಣಕ್ಕೆ ಇತಿಶ್ರೀಮಡಿಕೇರಿ, ಜೂ. ೨೪: ಸೋಮವಾರಪೇಟೆ ತಾಲೂಕಿನ ಹಾನಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡೂರು ಗ್ರಾಮದಲ್ಲಿ ಕರ್ತವ್ಯದಲ್ಲಿರುವ ಯೋಧನ ಕುಟುಂಬ ಸೇರಿದಂತೆ ಕಾರ್ಮಿಕರ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿದ್ದ ಪ್ರಕರಣಕ್ಕೆ
೨೬ ವರ್ಷದ ಬಳಿಕ ವಂಚನೆ ಪ್ರಕರಣದ ಆರೋಪಿ ಬಂಧನಸೋಮವಾರಪೇಟೆ, ಜೂ. ೨೪: ವಂಚನೆ ಪ್ರಕರಣಕ್ಕೆ ಸಂಬAಧಿಸಿದAತೆ ೨೬ ವರ್ಷಗಳ ಬಳಿಕ ಆರೋಪಿಯನ್ನು ಬಂಧಿಸಿರುವ ಪೊಲೀಸರು, ನ್ಯಾಯಾಲಯದ ನಿರ್ದೇಶನದಂತೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಹಾಸನ ಜಿಲ್ಲೆ, ಹೊಳೆನರಸೀಪುರ,
ಸುಲಿಗೆ ಪ್ರಕರಣವೀರಾಜಪೇಟೆಯ ಇಬ್ಬರಿಗೆ ಶಿಕ್ಷೆ ಮಡಿಕೇರಿ, ಜೂ. ೨೪: ಸುಲಿಗೆ ಪ್ರಕರಣವೊಂದರ ಆರೋಪಕ್ಕೆ ಸಂಬAಧಿಸಿದAತೆ ವೀರಾಜಪೇಟೆ ತಾಲೂಕಿನ ಇಬ್ಬರಿಗೆ ಮೈಸೂರಿನ ೮ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ೭ ವರ್ಷ ಜೈಲುಶಿಕ್ಷೆ
ಕಂದಾಯ ಇಲಾಖೆಯ ಸಮಸ್ಯೆ ಸಿಪಿಎ ಸೇವಾ ಕೇಂದ್ರದಿAದ ಅಧಿಕಾರಿ ಭೇಟಿ ಮಡಿಕೇರಿ, ಜೂ. ೨೪: ಜಿಲ್ಲೆಯಲ್ಲಿ ಕಂದಾಯ ಇಲಾಖೆಯಲ್ಲಿ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕೊಡಗು ಪ್ಲಾö್ಯಂರ‍್ಸ್ ಅಸೋಸಿಯೇಷನ್ ಮತ್ತು ಕೊಡಗು ಸೇವಾ ಕೇಂದ್ರದ ಪದಾಧಿಕಾರಿಗಳ ನಿಯೋಗ ರಾಜ್ಯ