ಕಾವೇರಿ ದಸರಾ ಸಮಿತಿ ಅಧ್ಯಕ್ಷರಾಗಿ ಬಿಎನ್ ಪ್ರಕಾಶ್ಗೋಣಿಕೊಪ್ಪಲು, ಆ. ೨೫: ಗೋಣಿಕೊಪ್ಪ ಶ್ರೀ ಕಾವೇರಿ ದಸರಾ ಸಮಿತಿಯ ಅಧ್ಯಕ್ಷರಾಗಿ ಬಿ.ಎನ್. ಪ್ರಕಾಶ್ ಆಯ್ಕೆಯಾದರು. ಗ್ರಾ.ಪಂ. ಸಭಾಂಗಣದಲ್ಲಿ ಇಂದು ನಡೆದ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ೪೫ನೇ
ಕ್ರೀಡಾಕೂಟದಿಂದ ವ್ಯಕ್ತಿತ್ವ ವಿಕಸನಶನಿವಾಸಂತೆ, ಆ.೨೫ : ಸಮೀಪದ ಕೊಡ್ಲಿಪೇಟೆ ಹೋಬಳಿಯ ಅರ್ಕನಹಳ್ಳಿ ಸೇಂಟ್ ಆ್ಯನ್ಸ್ ಅಂಗ್ಲ ಮಾಧ್ಯಮ ಶಾಲೆಯ ಕ್ರೀಡಾ ಮೈದಾನದಲ್ಲಿ ವಲಂiÀಮಟ್ಟದ ಕ್ರೀಡಾಕೂಟ ಆಯೋಜಿಸಲಾಗಿತ್ತು. ಧ್ವಜಾರೋಹಣ ನೆರವೇರಿಸಿ ಚಾಲನೆ ನೀಡಿದ
ಸರ್ಪೇಸಿ ಕಾಯ್ದೆಯಂತೆ ಬಾಕಿ ವಸೂಲಿಗೆ ಕ್ರಮ ಮಡಿಕೇರಿ, ಆ. ೨೫: ವಾಣಿಜ್ಯ ಬೆಳೆಯಾಗಿರುವ ಕಾಫಿ ಬೆಳೆಯೂ ಸರ್ಪೇಸಿ ಕಾಯ್ದೆಯಡಿಯಲ್ಲಿ ಬರುತ್ತದೆ. ಇದರಂತೆ ಬ್ಯಾಂಕಿನಿAದ ನಿವೇಶನ, ಮನೆ, ವಾಣಿಜ್ಯ ಸಂಕೀರ್ಣಗಳನ್ನು ಅಡವು ಮಾಡಿ ಸಾಲ ಪಡೆದ
ಇಂದು ಕಾಲೇಜು ವಾರ್ಷಿಕೋತ್ಸವಮಡಿಕೇರಿ, ಆ. ೨೫: ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ೨೦೨೧-೨೨ನೇ ಸಾಲಿನ ಕಾಲೇಜು ವಾರ್ಷಿಕೋತ್ಸವ ಸಮಾರಂಭವು ತಾ. ೨೬ ರಂದು (ಇಂದು)
ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನಮಡಿಕೇರಿ, ಆ.೨೫: ಕರ್ನಾಟಕ ಸರ್ಕಾರವು ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಕನಿಷ್ಠ ೫ ವರ್ಷಗಳ ಕಾಲ ಅತ್ಯುತ್ತಮ ಸೇವೆ ಸಲ್ಲಿಸಿರುವ ವ್ಯಕ್ತಿಗಳಿಗೆ ತಲಾ ೨೫ ಸಾವಿರ ರೂ ನಗದು