ಫೆ ೨೬ ರಿಂದ ಕೊಡಗು ಕ್ರೀಡಾ ಉತ್ಸವ ಮಡಿಕೇರಿ, ಡಿ. ೨೭: ಕೊಡಗು ವೆಲ್ಫೇರ್ ಫೌಂಡೇಶನ್ ವತಿಯಿಂದ ಫೆಬ್ರವರಿ ೨೬ ರಿಂದ ವೀರಾಜಪೇಟೆಯಲ್ಲಿ ಕೊಡಗು ಕ್ರೀಡಾ ಉತ್ಸವ ಆಯೋಜಿಸಲಾಗಿದೆ ಎಂದು ಫೌಂಡೇಶನ್‌ನ ಚೇರ್‌ಮೆನ್ ಮಾದಂಡ ತಿಮ್ಮಯ್ಯಪೊನ್ನಂಪೇಟೆ ತಾಲೂಕಿಗೆ ನೂತನ ತಹಶೀಲ್ದಾರ್ ನೇಮಕಪೊನ್ನಂಪೇಟೆ, ಡಿ.೨೭: ಪೊನ್ನಂಪೇಟೆ ತಾಲೂಕಿನ ನೂತನ ತಹಶೀಲ್ದಾರ್ ಆಗಿ ಎನ್.ಎಸ್ ಪ್ರಶಾಂತ್ ಅವರು ಇಂದು ಅಧಿಕಾರ ಸ್ವೀಕರಿಸಿದರು. ಪೊನ್ನಂಪೇಟೆ ನೂತನ ತಾಲೂಕಿನ ಹೆಚ್ಚುವರಿ (ಮೊದಲ ಪುಟದಿಂದ) ತಹಶೀಲ್ದಾರ್ ಆಗಿಶ್ರೀಮಂಗಲದಲ್ಲಿ ಜರುಗಿದ ರೋಮಾಂಚನಕಾರಿ ‘ತೋಕ್ ನಮ್ಮೆ ೨೦೨೧’ಮಡಿಕೇರಿ, ಡಿ. ೨೭: ಶ್ರೀಮಂಗಲ ನಾಡ್ ಕೊಡವ ಸಮಾಜದ ಮೈದಾನದಲ್ಲಿ ತಾ. ೨೬ರ ಭಾನುವಾರ ದಿನವಿಡೀ ಗುಂಡಿನ ಶಬ್ಧದ ಭೋರ್ಗರೆತ ಮಾರ್ಧನಿಸಿತ್ತು. ಟಿ. ಶೆಟ್ಟಿಗೇರಿ ಹಾಗೂ ಶ್ರೀಮಂಗಲಕೊಡಗಿನ ಗಡಿಯಾಚೆಕೋವಿಡ್ ಲಸಿಕೆ: ೧೫-೧೮ ವರ್ಷ ಮಕ್ಕಳ ನೋಂದಣಿ ಜ.೧ರಿಂದ ಆರಂಭ ನವದೆಹಲಿ, ಡಿ. ೨೭: ೧೫ ರಿಂದ ೧೮ ವರ್ಷದೊಳಗಿನ ಹದಿಹರೆಯದವರು ತಮ್ಮ ವಿದ್ಯಾರ್ಥಿ ಗುರುತಿನ ಚೀಟಿಗಳನ್ನು ಬಳಸಿಕೊಂಡುಶ್ರದ್ಧಾಂಜಲಿ ರಥಯಾತ್ರೆ ತಾ೨೯ರ ಮಾರ್ಗಹಿಂದೂ ಜಾಗರಣ ವೇದಿಕೆಯ ಹಿಂದೂ ಯುವ ವಾಹಿನಿ ನೇತೃತ್ವದಲ್ಲಿ ನಡೆಯುವ ಯೋಧ ನಮನಂ ರಥಯಾತ್ರೆಯ ಮಾರ್ಗ: ಗೋಣಿಕೊಪ್ಪಲು - ೯:೩೦ ಗಂಟೆ (ಬೆಳಿಗ್ಗೆ) ರ‍್ವತೋಕ್ಲು - ೧೦:೩೦ ಗಂಟೆ (ಬೆಳಿಗ್ಗೆ) ಪೊನ್ನಂಪೇಟೆ
ಫೆ ೨೬ ರಿಂದ ಕೊಡಗು ಕ್ರೀಡಾ ಉತ್ಸವ ಮಡಿಕೇರಿ, ಡಿ. ೨೭: ಕೊಡಗು ವೆಲ್ಫೇರ್ ಫೌಂಡೇಶನ್ ವತಿಯಿಂದ ಫೆಬ್ರವರಿ ೨೬ ರಿಂದ ವೀರಾಜಪೇಟೆಯಲ್ಲಿ ಕೊಡಗು ಕ್ರೀಡಾ ಉತ್ಸವ ಆಯೋಜಿಸಲಾಗಿದೆ ಎಂದು ಫೌಂಡೇಶನ್‌ನ ಚೇರ್‌ಮೆನ್ ಮಾದಂಡ ತಿಮ್ಮಯ್ಯ
ಪೊನ್ನಂಪೇಟೆ ತಾಲೂಕಿಗೆ ನೂತನ ತಹಶೀಲ್ದಾರ್ ನೇಮಕಪೊನ್ನಂಪೇಟೆ, ಡಿ.೨೭: ಪೊನ್ನಂಪೇಟೆ ತಾಲೂಕಿನ ನೂತನ ತಹಶೀಲ್ದಾರ್ ಆಗಿ ಎನ್.ಎಸ್ ಪ್ರಶಾಂತ್ ಅವರು ಇಂದು ಅಧಿಕಾರ ಸ್ವೀಕರಿಸಿದರು. ಪೊನ್ನಂಪೇಟೆ ನೂತನ ತಾಲೂಕಿನ ಹೆಚ್ಚುವರಿ (ಮೊದಲ ಪುಟದಿಂದ) ತಹಶೀಲ್ದಾರ್ ಆಗಿ
ಶ್ರೀಮಂಗಲದಲ್ಲಿ ಜರುಗಿದ ರೋಮಾಂಚನಕಾರಿ ‘ತೋಕ್ ನಮ್ಮೆ ೨೦೨೧’ಮಡಿಕೇರಿ, ಡಿ. ೨೭: ಶ್ರೀಮಂಗಲ ನಾಡ್ ಕೊಡವ ಸಮಾಜದ ಮೈದಾನದಲ್ಲಿ ತಾ. ೨೬ರ ಭಾನುವಾರ ದಿನವಿಡೀ ಗುಂಡಿನ ಶಬ್ಧದ ಭೋರ್ಗರೆತ ಮಾರ್ಧನಿಸಿತ್ತು. ಟಿ. ಶೆಟ್ಟಿಗೇರಿ ಹಾಗೂ ಶ್ರೀಮಂಗಲ
ಕೊಡಗಿನ ಗಡಿಯಾಚೆಕೋವಿಡ್ ಲಸಿಕೆ: ೧೫-೧೮ ವರ್ಷ ಮಕ್ಕಳ ನೋಂದಣಿ ಜ.೧ರಿಂದ ಆರಂಭ ನವದೆಹಲಿ, ಡಿ. ೨೭: ೧೫ ರಿಂದ ೧೮ ವರ್ಷದೊಳಗಿನ ಹದಿಹರೆಯದವರು ತಮ್ಮ ವಿದ್ಯಾರ್ಥಿ ಗುರುತಿನ ಚೀಟಿಗಳನ್ನು ಬಳಸಿಕೊಂಡು
ಶ್ರದ್ಧಾಂಜಲಿ ರಥಯಾತ್ರೆ ತಾ೨೯ರ ಮಾರ್ಗಹಿಂದೂ ಜಾಗರಣ ವೇದಿಕೆಯ ಹಿಂದೂ ಯುವ ವಾಹಿನಿ ನೇತೃತ್ವದಲ್ಲಿ ನಡೆಯುವ ಯೋಧ ನಮನಂ ರಥಯಾತ್ರೆಯ ಮಾರ್ಗ: ಗೋಣಿಕೊಪ್ಪಲು - ೯:೩೦ ಗಂಟೆ (ಬೆಳಿಗ್ಗೆ) ರ‍್ವತೋಕ್ಲು - ೧೦:೩೦ ಗಂಟೆ (ಬೆಳಿಗ್ಗೆ) ಪೊನ್ನಂಪೇಟೆ