ನಾಳೆ ವೈಕುಂಠ ಏಕಾದಶಿ ಆಚರಣೆಸೋಮವಾರಪೇಟೆ, ಡಿ. ೨೩ : ಇಲ್ಲಿನ ಶ್ರೀರಾಮ ಮಂದಿರದ ಕುರುಹಿನಶೆಟ್ಟಿ ಸಮಾಜದ ವತಿಯಿಂದ ತಾ. ೨೫ರಂದು (ನಾಳೆ) ನಾಲ್ಕನೇ ವರ್ಷದ ವೈಕುಂಠ ಏಕಾದಶಿ ಪೂಜೋತ್ಸವ ನಡೆಯಲಿದೆ ಎಂದು ಕಲ್ಲುಬಾಣೆಗೆ ತಹಶೀಲ್ದಾರರ ಭೇಟಿ : ಮತದಾರರ ಮನವೊಲಿಸುವಲ್ಲಿ ಯಶಸ್ವಿವೀರಾಜಪೇಟೆ ವರದಿ, ಡಿ. ೨೩ : ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದೇವೆ ಎಂದು ವೀರಾಜಪೇಟೆ ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲುಬಾಣೆ ಗ್ರಾಮದ ಗ್ರಾಮಸ್ಥರು ತಾ.೨೨ ರಂದು ಚುನಾವಣೆಪ್ರಥಮ ಹಂತದ ಚುನಾವಣೆಯಲ್ಲಿ ಬಿರುಸಿನ ಮತದಾನಮಡಿಕೇರಿ, ಡಿ. 22: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ-ಆಡಳಿತಕ್ಕೆ ಸಂಬಂಧಿಸಿ ದಂತೆ ಭದ್ರಬುನಾದಿಯಾಗಿರುವ, ಸ್ಥಳೀಯ ಸರಕಾರವೆಂದೇ ಬಿಂಬಿತವಾಗಿರುವ ಗ್ರಾಮ ಪಂಚಾ ಯಿತಿಗಳಿಗೆ ಚುನಾವಣೆ ಇಂದು ಜಿಲ್ಲೆಯಲ್ಲಿಅಕ್ರಮ ಬೇಟೆ ಯತ್ನ ಗುಂಡೇಟಿಗೆ ಯುವಕ ಬಲಿಮಡಿಕೇರಿ, ಡಿ. 22: ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿ ಯ ಮದೆನಾಡು ಗ್ರಾಮದಲ್ಲಿ ಕಳೆದ ರಾತ್ರಿ ಇಬ್ಬರು ಅಕ್ರಮವಾಗಿ ಬೇಟೆಗೆಂದು ತೆರಳಿದ್ದ ಸಂದರ್ಭ ಗುಂಡೇಟಿಗೆ ಯುವಕನೋರ್ವಎರಡು ವರ್ಷದ ಹಸುಳೆಯ ಹತ್ಯೆ : ವ್ಯಕ್ತಿ ಜೈಲು ಪಾಲುಶ್ರೀಮಂಗಲ/ ಗೋಣಿಕೊಪ್ಪ, ಡಿ. 22: ಮಹಿಳೆಯೋರ್ವಳೊಂದಿಗೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದ ವ್ಯಕ್ತಿಯೋರ್ವ ಇದಕ್ಕೆ ಅಡ್ಡಿಯಾಗುತ್ತಿದ್ದ ಎರಡು ವರ್ಷ ಪ್ರಾಯದ ಮುಗ್ಧ ಮಗುವನ್ನು ಕೊಂದಿರುವ ಪಾಶವೀ ಕೃತ್ಯವೊಂದು ವರದಿಯಾಗಿದೆ.
ನಾಳೆ ವೈಕುಂಠ ಏಕಾದಶಿ ಆಚರಣೆಸೋಮವಾರಪೇಟೆ, ಡಿ. ೨೩ : ಇಲ್ಲಿನ ಶ್ರೀರಾಮ ಮಂದಿರದ ಕುರುಹಿನಶೆಟ್ಟಿ ಸಮಾಜದ ವತಿಯಿಂದ ತಾ. ೨೫ರಂದು (ನಾಳೆ) ನಾಲ್ಕನೇ ವರ್ಷದ ವೈಕುಂಠ ಏಕಾದಶಿ ಪೂಜೋತ್ಸವ ನಡೆಯಲಿದೆ ಎಂದು
ಕಲ್ಲುಬಾಣೆಗೆ ತಹಶೀಲ್ದಾರರ ಭೇಟಿ : ಮತದಾರರ ಮನವೊಲಿಸುವಲ್ಲಿ ಯಶಸ್ವಿವೀರಾಜಪೇಟೆ ವರದಿ, ಡಿ. ೨೩ : ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದೇವೆ ಎಂದು ವೀರಾಜಪೇಟೆ ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲುಬಾಣೆ ಗ್ರಾಮದ ಗ್ರಾಮಸ್ಥರು ತಾ.೨೨ ರಂದು ಚುನಾವಣೆ
ಪ್ರಥಮ ಹಂತದ ಚುನಾವಣೆಯಲ್ಲಿ ಬಿರುಸಿನ ಮತದಾನಮಡಿಕೇರಿ, ಡಿ. 22: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ-ಆಡಳಿತಕ್ಕೆ ಸಂಬಂಧಿಸಿ ದಂತೆ ಭದ್ರಬುನಾದಿಯಾಗಿರುವ, ಸ್ಥಳೀಯ ಸರಕಾರವೆಂದೇ ಬಿಂಬಿತವಾಗಿರುವ ಗ್ರಾಮ ಪಂಚಾ ಯಿತಿಗಳಿಗೆ ಚುನಾವಣೆ ಇಂದು ಜಿಲ್ಲೆಯಲ್ಲಿ
ಅಕ್ರಮ ಬೇಟೆ ಯತ್ನ ಗುಂಡೇಟಿಗೆ ಯುವಕ ಬಲಿಮಡಿಕೇರಿ, ಡಿ. 22: ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿ ಯ ಮದೆನಾಡು ಗ್ರಾಮದಲ್ಲಿ ಕಳೆದ ರಾತ್ರಿ ಇಬ್ಬರು ಅಕ್ರಮವಾಗಿ ಬೇಟೆಗೆಂದು ತೆರಳಿದ್ದ ಸಂದರ್ಭ ಗುಂಡೇಟಿಗೆ ಯುವಕನೋರ್ವ
ಎರಡು ವರ್ಷದ ಹಸುಳೆಯ ಹತ್ಯೆ : ವ್ಯಕ್ತಿ ಜೈಲು ಪಾಲುಶ್ರೀಮಂಗಲ/ ಗೋಣಿಕೊಪ್ಪ, ಡಿ. 22: ಮಹಿಳೆಯೋರ್ವಳೊಂದಿಗೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದ ವ್ಯಕ್ತಿಯೋರ್ವ ಇದಕ್ಕೆ ಅಡ್ಡಿಯಾಗುತ್ತಿದ್ದ ಎರಡು ವರ್ಷ ಪ್ರಾಯದ ಮುಗ್ಧ ಮಗುವನ್ನು ಕೊಂದಿರುವ ಪಾಶವೀ ಕೃತ್ಯವೊಂದು ವರದಿಯಾಗಿದೆ.