ಶಾಲೆಯ ಆವರಣದಲ್ಲಿ ಹುಲಿ ಹೆಜ್ಜೆ ಸಿದ್ದಾಪುರ, ಜು. ೧೯: ಮಾಲ್ದಾರೆ ಸರ್ಕಾರಿ ಶಾಲೆಯ ಆವರಣದೊಳಗೆ ಹುಲಿಯು ಪ್ರತ್ಯಕ್ಷಗೊಂಡಿದ್ದು, ಗ್ರಾಮಸ್ಥರು ಹಾಗೂ ಶಾಲಾ ವಿದ್ಯಾರ್ಥಿಗಳು ಆತಂಕಕ್ಕೆ ಸಿಲುಕಿಕೊಂಡಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಮಾಲ್ದಾರೆಮನೆಯ ಅಂಗಳದಲ್ಲಿ ಕಾಡಾನೆ ದಾಂಧಲೆ ಸಿದ್ದಾಪುರ, ಜು. ೧೯: ಕಾಡಾನೆಗಳು ಮನೆಯ ಮುಂಭಾಗದ ಅಂಗಳದಲ್ಲಿ ದಾಂಧಲೆ ನಡೆಸಿ ನೀರಿನ ಪೈಪ್‌ಗಳನ್ನು ಹಾಗೂ ಹೂ-ಕುಂಡಗಳನ್ನು ತುಳಿದು ಧ್ವಂಸಗೊಳಿಸಿರುವ ಘಟನೆ ನೆಲ್ಲಿಹುದಿಕೇರಿ ಗ್ರಾಮದಲ್ಲಿ ನಡೆದಿದೆ. ನೆಲ್ಲಿಹುದಿಕೇರಿ ಗ್ರಾಮದಮಹಿಳೆಯ ವೇಷದಲ್ಲಿ ದೇವಾಲಯದಲ್ಲಿ ಕಳ್ಳತನಕೂಡಿಗೆ, ಜು. ೧೯: ಮಹಿಳೆಯರ ಬಟ್ಟೆ ಧರಿಸಿ ದೇವಾಲಯದ ಹುಂಡಿ ಒಡೆದು ಹಣ ಕಳ್ಳತನ ಮಾಡಿದ್ದ ಆರೋಪಿಯನ್ನು ಕುಶಾಲನಗರ ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೂಡಿಗೆಯ ಶ್ರೀ ಉದ್ಭವಅಬ್ಬಿಜಲಪಾತದಲ್ಲಿ ತೂಗು ಸೇತುವೆ ಸಂಬAಧ ಪ್ರಸ್ತಾವನೆಗೆ ಕ್ರಮಜಿಲ್ಲಾಧಿಕಾರಿ ಬಿ.ಸಿ. ಸತೀಶ ಮಾಹಿತಿ ಮಡಿಕೇರಿ, ಜು. ೧೯: ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಅಬ್ಬಿ ಜಲಪಾತದಲ್ಲಿ ಹಾನಿಗೀಡಾಗಿರುವ ತೂಗು ಸೇತುವೆಯನ್ನು ಪುನರ್ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸರ್ಕಾರಕ್ಕೆಮಳೆಯಿಂದಾಗಿ ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ ಮನೆಗಳಿಗೆ ಹಾನಿಸೋಮವಾರಪೇಟೆ,ಜು.೧೯: ನಿನ್ನೆಯವರೆಗೂ ಎಡೆಬಿಡದೇ ಸುರಿದ ಮಳೆ ಇಂದು ಸಂಪೂರ್ಣ ಸ್ಥಗಿತಗೊಂಡಿದ್ದು, ಬಿಸಿಲಿನ ವಾತಾವರಣ ಮೂಡಿದೆ. ನಿನ್ನೆ ದಿನ ಸುರಿದ ಮನೆಗೆ ತಾಲೂಕಿನ ವಿವಿಧೆಡೆ ಮನೆಗಳಿಗೆ ಹಾನಿ ಸಂಭವಿಸಿದೆ. ಸಮೀಪದ
ಶಾಲೆಯ ಆವರಣದಲ್ಲಿ ಹುಲಿ ಹೆಜ್ಜೆ ಸಿದ್ದಾಪುರ, ಜು. ೧೯: ಮಾಲ್ದಾರೆ ಸರ್ಕಾರಿ ಶಾಲೆಯ ಆವರಣದೊಳಗೆ ಹುಲಿಯು ಪ್ರತ್ಯಕ್ಷಗೊಂಡಿದ್ದು, ಗ್ರಾಮಸ್ಥರು ಹಾಗೂ ಶಾಲಾ ವಿದ್ಯಾರ್ಥಿಗಳು ಆತಂಕಕ್ಕೆ ಸಿಲುಕಿಕೊಂಡಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಮಾಲ್ದಾರೆ
ಮನೆಯ ಅಂಗಳದಲ್ಲಿ ಕಾಡಾನೆ ದಾಂಧಲೆ ಸಿದ್ದಾಪುರ, ಜು. ೧೯: ಕಾಡಾನೆಗಳು ಮನೆಯ ಮುಂಭಾಗದ ಅಂಗಳದಲ್ಲಿ ದಾಂಧಲೆ ನಡೆಸಿ ನೀರಿನ ಪೈಪ್‌ಗಳನ್ನು ಹಾಗೂ ಹೂ-ಕುಂಡಗಳನ್ನು ತುಳಿದು ಧ್ವಂಸಗೊಳಿಸಿರುವ ಘಟನೆ ನೆಲ್ಲಿಹುದಿಕೇರಿ ಗ್ರಾಮದಲ್ಲಿ ನಡೆದಿದೆ. ನೆಲ್ಲಿಹುದಿಕೇರಿ ಗ್ರಾಮದ
ಮಹಿಳೆಯ ವೇಷದಲ್ಲಿ ದೇವಾಲಯದಲ್ಲಿ ಕಳ್ಳತನಕೂಡಿಗೆ, ಜು. ೧೯: ಮಹಿಳೆಯರ ಬಟ್ಟೆ ಧರಿಸಿ ದೇವಾಲಯದ ಹುಂಡಿ ಒಡೆದು ಹಣ ಕಳ್ಳತನ ಮಾಡಿದ್ದ ಆರೋಪಿಯನ್ನು ಕುಶಾಲನಗರ ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೂಡಿಗೆಯ ಶ್ರೀ ಉದ್ಭವ
ಅಬ್ಬಿಜಲಪಾತದಲ್ಲಿ ತೂಗು ಸೇತುವೆ ಸಂಬAಧ ಪ್ರಸ್ತಾವನೆಗೆ ಕ್ರಮಜಿಲ್ಲಾಧಿಕಾರಿ ಬಿ.ಸಿ. ಸತೀಶ ಮಾಹಿತಿ ಮಡಿಕೇರಿ, ಜು. ೧೯: ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಅಬ್ಬಿ ಜಲಪಾತದಲ್ಲಿ ಹಾನಿಗೀಡಾಗಿರುವ ತೂಗು ಸೇತುವೆಯನ್ನು ಪುನರ್ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸರ್ಕಾರಕ್ಕೆ
ಮಳೆಯಿಂದಾಗಿ ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ ಮನೆಗಳಿಗೆ ಹಾನಿಸೋಮವಾರಪೇಟೆ,ಜು.೧೯: ನಿನ್ನೆಯವರೆಗೂ ಎಡೆಬಿಡದೇ ಸುರಿದ ಮಳೆ ಇಂದು ಸಂಪೂರ್ಣ ಸ್ಥಗಿತಗೊಂಡಿದ್ದು, ಬಿಸಿಲಿನ ವಾತಾವರಣ ಮೂಡಿದೆ. ನಿನ್ನೆ ದಿನ ಸುರಿದ ಮನೆಗೆ ತಾಲೂಕಿನ ವಿವಿಧೆಡೆ ಮನೆಗಳಿಗೆ ಹಾನಿ ಸಂಭವಿಸಿದೆ. ಸಮೀಪದ