ವಿವಿಧೆಡೆ ಕೈಲ್ಪೊಳ್ದ್ ಆಚರÀಣೆ ನಾಪೋಕ್ಲು, ಸೆ. ೬: ಬಲಮುರಿ ಮಹಾದೇವ ಕ್ರೀಡಾಮಂಡಳಿ ವತಿಯಿಂದ ೭೪ನೇ ವರ್ಷದ ಕೈಲ್ ಮುಹೂರ್ತ ಕ್ರೀಡಾಕೂಟ ಬಲಮುರಿಯ ಬಳಂಗಮುಡಿ ಮೈದಾನದಲ್ಲಿ ನಡೆಯಿತು. ಮಹಾದೇವ ಕ್ರೀಡಾ ಮಂಡಳಿಯ ಅಧ್ಯಕ್ಷರಾದ ತೊತ್ತಿಯಂಡ
ಬಾಡಗರಕೇರಿ ಪೋರಾಡ್ ಗ್ರಾಮ ಮಡಿಕೇರಿ, ಸೆ. ೬: ಬಾಡಗರಕೇರಿ ಪೋರಾಡ್ ಗ್ರಾಮದಲ್ಲಿ ಅಲ್ಲಿನ ಕ್ರೀಡಾ ಸಮಿತಿ ವತಿಯಿಂದ ೨೫ನೇ ವರ್ಷದ ಕೈಲ್‌ಪೊಳ್ದ್ ಕ್ರಿಡಾಕೂಟ ಆಚರಿಸಲಾಯಿತು. ವಿವಿಧ ಕ್ರೀಡೆಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು. ಈ
೭ನೇ ಹೊಸಕೋಟೆ ಮಹಾಗಣಪತಿ ಗೋಪಾಲಕೃಷ್ಣ ದೇವಾಲಯ ಸುಂಟಿಕೊಪ್ಪ, ಸೆ. ೬:ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ೭ನೇ ಹೊಸಕೋಟೆ ಶ್ರೀ ಮಹಾಗಣಪತಿ ಮತ್ತು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ೭ನೇ ವರ್ಷದ ಛದ್ಮವೇಷ ಸ್ಪರ್ಧೆ ದೇವಾಲಯದ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ
ವಿದ್ಯಾರ್ಥಿಗಳಿಗೆ ಉದ್ಯಮಶೀಲತಾ ತಿಳುವಳಿಕೆ ಕಾರ್ಯಕ್ರಮ ಕುಶಾಲನಗರ, ಸೆ. ೬: ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಬೆಂಗಳೂರು, ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ ಧಾರವಾಡ, ಜಿಲ್ಲಾ ಕೈಗಾರಿಕಾ ಕೇಂದ್ರ ಮಡಿಕೇರಿ ಹಾಗೂ ಕುಶಾಲನಗರ ಸರ್ಕಾರಿ
ಮೇಲ್ಛಾವಣಿ ಕಾಮಗಾರಿಗೆ ಶಾಸಕರಿಂದ ಭೂಮಿಪೂಜೆ ಮೇಲ್ಛಾವಣಿ ಕಾಮಗಾರಿಗೆ ಶಾಸಕರಿಂದ ಭೂಮಿಪೂಜೆ ಸೋಮವಾರಪೇಟೆ, ಸೆ. ೬: ಪಟ್ಟಣದ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘ ಹಾಗೂ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಕಾರು ಮತ್ತು ಆಟೋ ನಿಲ್ದಾಣದ