ಗಾಯನ ಸಂಭ್ರಮ ಮಡಿಕೇರಿ, ಜೂ. ೧೦: ಗಾನ ಗಂಧರ್ವ ಡಾ. ಎಸ್.ಪಿ. ಬಾಲಸುಬ್ರಮಣ್ಯಂ ಅವರ ಹುಟ್ಟುಹಬ್ಬ ಹಾಗೂ ‘ಅಮ್ಮಂದಿರ ದಿನ’ದ ಪ್ರಯುಕ್ತ ‘ಗಾನಯಾನ’ ತಂಡದಿAದ ತಾ. ೧೪ ರಂದು ಮಡಿಕೇರಿಯಲ್ಲಿ
ಅಭಿನಂದನಾ ಕಾರ್ಯಕ್ರಮ ಸೋಮವಾರಪೇಟೆ, ಜೂ. ೧೦: ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಐಗೂರು ಗ್ರಾಮದಲ್ಲಿ ಇತ್ತೀಚೆಗೆ ನಡೆದ ೯ನೇ ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ
ರಸಗೊಬ್ಬರ ಕೊರತೆ ಜಾಗೃತಿಗೆ ಖೇತ್ ಬಚಾವೊ ಆಂದೋಲನ ಮಡಿಕೇರಿ, ಜೂ. ೯: ಮುಂಬರುವ ದಿನಗಳಲ್ಲಿ ರಸಗೊಬ್ಬರಕ್ಕೆ ಸಂಬAಧಿಸಿದAತೆ ಉಂಟಾಗಬಹುದಾದ ವ್ಯತ್ಯಯಗಳು ಹಾಗೂ ಸವಾಲಿನ ಸಂದರ್ಭಗಳನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ರೈತರಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಕೃಷಿ ಇಲಾಖೆ
ಸಿಎಂ ಕಾನೂನು ಸಲಹೆಗಾರ ಸ್ಥಾನಕ್ಕೆ ಪೊನ್ನಣ್ಣ ರಾಜೀನಾಮೆ ಮಡಿಕೇರಿ, ಜೂ. ೯: ಕಳೆದ ೩ ವರ್ಷಗಳಿಂದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರು ತಮ್ಮ
ಕುಟ್ಟ ಪ್ರಕರಣ ವಿಚಾರಣೆ ಮುಂದೂಡಿಕೆ ಬೆAಗಳೂರು, ಜೂ.೯: ಕೊಡಗಿನ ಕುಟ್ಟ ಹೋಂಸ್ಟೇಯಲ್ಲಿ ೩೩ ವರ್ಷದ ಅಮೆರಿಕ ಪ್ರವಾಸಿ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬAಧಿಸಿದAತೆ ತನಿಖಾ ದಾಖಲೆಗಳನ್ನು ನೀಡುವಂತೆ ರಾಜ್ಯ ಸರಕಾರಕ್ಕೆ ಉಚ್ಛ