ರೂ ೧೬೦ ಕೋಟಿ ವೆಚ್ಚದಲ್ಲಿ ರೊಂಡೆಕೆರೆ ಅಭಿವೃದ್ಧಿಗೆ ಭೂಮಿಪೂಜೆ ಕಣಿವೆ, ಮಾ. ೩: ಗ್ರಾಮೀಣ ಪ್ರದೇಶಗಳ ಕೆರೆಗಳು ಅಭಿವೃದ್ಧಿಗೊಂಡು ಮಳೆಯ ನೀರು, ಸಮೃದ್ಧವಾಗಿ ಕೆರೆಯಲ್ಲಿ ನಿಲುಗಡೆಗೊಂಡು ರೈತರಿಗೆ, ಪ್ರಾಣಿಪಕ್ಷಿಗಳಿಗೆ ನೆರವಾದರೆ ಅದು ಗ್ರಾಮೀಣ ಅಭಿವೃದ್ಧಿಯ ತಳಹದಿ ಎಂದು
ಬೆಟ್ಟಗೇರಿಯಲ್ಲಿ ಸಂಭ್ರಮದಿAದ ಜರುಗಿದ ಹಿಂದೂ ಸಂಗಮ ಮಡಿಕೇರಿ, ಮಾ. ೩: ಬೆಟ್ಟಗೇರಿ ಮಂಡಲ ವ್ಯಾಪ್ತಿಯ ಹಿಂದೂ ಸಂಗಮ ಸಂಭ್ರಮದಿAದ ಜರುಗಿತು. ಬೆಟ್ಟಗೇರಿ ನಾಪೋಕ್ಲು ಜಂಕ್ಷನ್ ಬಳಿಯಿಂದ ಉದಯ ಪ್ರೌಢಶಾಲೆಯವರೆಗೆ ಬೃಹತ್ ಶೋಭಾಯಾತ್ರೆ ನಡೆಯಿತು. ಈ ಶೋಭಾಯಾತ್ರೆಗೆ
ಬೋಪಯ್ಯ ವಿರುದ್ಧ ಆಪಾದನೆ ಎಸ್ಪಿಗೆ ದೂರು ಮಡಿಕೇರಿ, ಮಾ. ೩: ವಿಧಾನಸಭಾ ಮಾಜಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಆಪಾದನೆ ಮಾಡುತ್ತಿದ್ದು, ಈ ಬಗ್ಗೆ
‘ಮುಕ್ಕಾಟಿರ ಕ್ರಿಕೆಟ್ ನಮ್ಮೆ’ಯ ವೆಬ್ಸೈಟ್ ಬಿಡುಗಡೆ ತಂಡಗಳ ನೋಂದಣಿ ಪ್ರಕ್ರಿಯೆಗೆ ಚಾಲನೆ ಮಡಿಕೇರಿ, ಮಾ.೩ : ಸ್ತಿçÃ-ಪುರುಷ ಎಂಬ ಭೇದ ಭಾವವಿಲ್ಲದೆ ಎಲ್ಲರೂ ಒಂದು ತಂಡವಾಗಿ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವುದನ್ನು ಮತ್ತು ಅಮೋಘವಾದ ಕ್ರೀಡಾ ಸ್ಫೂರ್ತಿಯನ್ನು ಕೇವಲ ಕೊಡಗು ಜಿಲ್ಲೆಯಲ್ಲಿ ಮಾತ್ರ
ಪೋಷಕರು ನಾಪತ್ತೆ ಮಗಳಿಂದ ದೂರು ಶನಿವಾರಸಂತೆ, ಮಾ. ೩: ಸಮೀಪದ ಆಲೂರುಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡ್ಲೆಮಕ್ಕಿ ಗ್ರಾಮದ ಕೂಲಿ ಕಾರ್ಮಿಕರಾದ ರಾಜು(೪೮)-ಸುಶೀಲ(೩೮) ದಂಪತಿ ಕಾಣೆಯಾಗಿರುವುದಾಗಿ ಅವರ ಮಗಳು ಐಶ್ವರ್ಯ ಫೆ.೨೪ ರಂದು