ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ ಚೆಕ್ಕೇರ ಮಾಳೇಟಿರ ಕೆದಮುಳ್ಳೂರು ಫೈನಲ್ಗೆ ಮಡಿಕೇರಿ ಏ.೨೯ : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ ೨೪ನೇ ವರ್ಷದ ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆಯಲ್ಲಿ ಪುರುಷರ ವಿಭಾಗದಲ್ಲಿ ಚೆಕ್ಕೇರ, ಮಾಳೇಟಿರ (ಕೆದಮುಳ್ಳೂರು)
ಗಾಂಜಾ ಪ್ರಕರಣ ಮೂವರ ಬಂಧನ ಮಡಿಕೇರಿ, ಏ. ೨೯: ಗಾಂಜಾ ಸರಬರಾಜು ಹಾಗೂ ಮಾರಾಟ ಪ್ರಕರಣಕ್ಕೆ ಸಂಬAಧಿಸಿದAತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಇಬ್ನಿವಳವಾಡಿ ಗ್ರಾಮದ ಸಿಂಕೋನದಿAದ ಮಕ್ಕಂದೂರು
ಅರಣ್ಯ ಇಲಾಖೆ ವಿರುದ್ಧ ಬಿಜೆಪಿ ಆಕ್ರೋಶ ಪ್ರತಿಭಟನೆ ವೀರಾಜಪೇಟೆ, ಏ. ೨೯: ಕೊಡಗಿನಲ್ಲಿ ಅದರಲ್ಲೂ ವಿಶೇಷವಾಗಿ ಪೊನ್ನಂಪೇಟೆ ಹಾಗೂ ವೀರಾಜಪೇಟೆ ತಾಲೂಕಿನಲ್ಲಿ ವನ್ಯಜೀವಿ ಮಾನವ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಾಡಾನೆ ಹಾಗೂ ಹುಲಿ ದಾಳಿಗೆ
ಕ್ರಿಕೆಟ್ ಸೋಮವಾರಪೇಟೆ ಪತ್ರಕರ್ತರ ತಂಡಕ್ಕೆ ಗೆಲುವು ಸೋಮವಾರಪೇಟೆ, ಏ. ೨೯: ಅರಣ್ಯ ಇಲಾಖೆಯ ಹುಲಿಮಿತ್ರ ಯೋಜನೆ ವತಿಯಿಂದ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸೋಮವಾರಪೇಟೆ ಪತ್ರಕರ್ತರ ತಂಡ ಜಯಭೇರಿ ಬಾರಿಸುವ ಮೂಲಕ ಕಪ್ ತನ್ನದಾಗಿಸಿಕೊಂಡಿದೆ. ರನ್ರ‍್ಸ್
ಸೆರೆ ಹಿಡಿದ ಕಾಡಾನೆ ದುಬಾರೆಯಲ್ಲಿ ಸಿದ್ದಾಪುರ ಏ ೨೯ : ಹಾಸನ ಜಿಲ್ಲೆಯ ಬೇಲೂರು ಭಾಗದಲ್ಲಿ ಸೆರೆ ಹಿಡಿದ ಸಲಗವನ್ನು ದುಬಾರೆ ಸಾಕಾನೆ ಶಿಬಿರದಲ್ಲಿ ಪಳಗಿಸಲಾಗುತ್ತಿದೆ. ಬೇಲೂರು ತಾಲೂಕಿನ ಗ್ರಾಮವೊಂದರಲ್ಲಿ ಕಾಫಿ ತೋಟದಲ್ಲಿ