ಮುಳ್ಳುಸೋಗೆಯಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ಕಣಿವೆ, ಮಾ. ೧೧: ಸನಾತನ ಹಿಂದೂ ಧರ್ಮದ ರಕ್ಷಣೆ ಹಾಗೂ ಐಕ್ಯತೆಗಾಗಿ ಗಡಿಯಲ್ಲಿನ ಸೈನಿಕರ ಮಾದರಿಯಲ್ಲಿ ಹಿಂದೂ ಸಮಾಜದ ಯುವ ಶಕ್ತಿ ಸಂಘಟಿತರಾಗಿ ಹೋರಾಟ ನಡೆಸಬೇಕೆಂದು ಹಿಂದೂ
ಜಿಲ್ಲೆಯಲ್ಲೂ ಎಲ್ಪಿಜಿಯ ಆತಂಕ ಸೃಷ್ಟಿ ಮಡಿಕೇರಿ, ಮಾ. ೧೦: ಪ್ರಸ್ತುತ ಕೊಲ್ಲಿ ಕದನದ ಪರಿಸ್ಥಿತಿಯ ಬಿಸಿ ಹಲವು ರೀತಿಯಲ್ಲಿ ತಟ್ಟುತ್ತಿದ್ದು, ಕೊಡಗು ಜಿಲ್ಲೆಯಲ್ಲೂ ಎಲ್.ಪಿ.ಜಿ. ಆತಂಕ ಎದುರಾಗುವ ಸನ್ನಿವೇಶ ಕಂಡುಬರುತ್ತಿದೆ. ಸದ್ಯದ ಮಟ್ಟಿಗೆ ಜಿಲ್ಲೆಯಲ್ಲಿ
ವಿದ್ಯುತ್ ಅವಘಡ ಬಿಹಾರ ಮೂಲದ ಕಾರ್ಮಿಕ ಸಾವು ಮಡಿಕೇರಿ, ಮಾ. ೧೦: ವಿದ್ಯುತ್ ಅವಘಡಕ್ಕೆ ಸಿಲುಕಿ ಬಿಹಾರ ಮೂಲದ ಕಾರ್ಮಿಕರೋರ್ವರು ಮೃತಪಟ್ಟಿರುವ ದುರ್ಘಟನೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಗ್ಗೋಡ್ಲು ಗ್ರಾಮದಲ್ಲಿ ನಡೆದಿದೆ. ಅಲ್ಲಿನ ನಿವಾಸಿ
ಕಾಡಾನೆ ದಾಳಿ ವಿಚಾರ ಮೇಲ್ಮನೆಯಲ್ಲಿ ಸುಜಾ ಪ್ರಸ್ತಾಪ ಮಡಿಕೇರಿ, ಮಾ. ೧೦: ಕೆÆಡಗು ಜಿಲ್ಲೆಯ ಬೆಟ್ಟತ್ತೂರು ಗ್ರಾಮದಲ್ಲಿ ೧೬ ವರ್ಷದ ಶಾಲಾ ವಿದ್ಯಾರ್ಥಿನಿ ಪೂಜ್ಯ ಹಾಗೂ ವಾಲ್ನೂರು ಗ್ರಾಮದ ಬಾಳೆಗುಂಡಿ ಹಾಡಿಯಲ್ಲಿ ಬುಡಕಟ್ಟು ಮಹಿಳೆ ಜಲಜಾಕ್ಷಿ
ಕಾಳುಮೆಣಸು ಉತ್ಪಾದನೆಯಲ್ಲಿ ಹೆಚ್ಚಳ ಮಡಿಕೇರಿ, ಮಾ. ೧೦: ಕೊಡಗು ಜಿಲ್ಲೆಯಲ್ಲಿ ೨೦೨೫-೨೬ನೇ ಸಾಲಿನಲ್ಲಿ ಕಾಳುಮೆಣಸು ಉತ್ಪಾದನೆಯು ಶೇ.೧೬ ರಷ್ಟು ಹೆಚ್ಚಾಗಬಹುದೆಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ರಾಜ್ಯ ಸಚಿವರಾದ ಜಿತಿನ್ ಪ್ರಸಾದ್