‘ನಾನು ಒಂದು ನಿಮಿಷವೂ ದಂಡ ಮಾಡಲಾರೆ’ ರಾಜ್ಯದ ಎಲ್ಲೆಡೆ ಅಗ್ರ ಭಾಷಣಕಾರರಾಗಿ ಉತ್ತುಂಗದಲ್ಲಿ ಇರುವ ಚಿತ್ರನಟ ರಮೇಶ್ ಅರವಿಂದ್ ಇತ್ತೀಚೆಗೆ ‘ಶಕ್ತಿ'ಯೊಂದಿಗೆ ಜೊತೆಯಾದಾಗ ಸಂದರ್ಶಿಸಲಾಯಿತು. ನಿಮ್ಮನ್ನು ಒಬ್ಬ ಸಿನಿಮಾ ನಟನಾಗಿ ಅಷ್ಟೇ ಮೊದಲು ಪರಿಚಯವಾದುದು. ಆದರೆ
ಕಾವೇರಿ ಶಾಲೆಯ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಬೀಳ್ಕೊಡುಗೆ ವೀರಾಜಪೇಟೆ, ಮಾ. ೧೧: ವೀರಾಜಪೇಟೆಯ ಕಾವೇರಿ ಶಾಲೆಯಲ್ಲಿ ಯು.ಕೆ.ಜಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಹಾಗೂ ೧೦ನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ
ಶೌರ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ ಮಡಿಕೇರಿ, ಮಾ. ೧೧: ಅಪಾಯದ ಸಂದರ್ಭಗಳಲ್ಲಿ ಅಸಾಮಾನ್ಯ ಧೈರ್ಯ, ಸಾಹಸ ಮತ್ತು ಸಮಯಪ್ರಜ್ಞೆ ತೋರಿಸಿ ಇತರರ ಪ್ರಾಣ ರಕ್ಷಿಸಲು ಮುಂದಾದ ಮಕ್ಕಳನ್ನು ಗೌರವಿಸುವ ಉದ್ದೇಶದಿಂದ ರೋಟರಿ ಮಡಿಕೇರಿ
ಭೂಮಾಪನ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಬೀಳ್ಕೊಡುಗೆ ವೀರಾಜಪೇಟೆ, ಮಾ. ೧೧: ಭೂಮಾಪನ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಾನಂಗಡ ಅರುಣ್ ಅವರಿಗೆ ವೀರಾಜಪೇಟೆ ಕಚೇರಿ ಸಿಬ್ಬಂದಿಗಳಿAದ ಇತ್ತೀಚೆಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು. ವೀರಾಜಪೇಟೆ ಹಾಗೂ
ದೇವತಾ ಪೂಜೋತ್ಸವದಲ್ಲಿ ವಿವಾಹ ಕಣಿವೆ, ಮಾ. ೧೧: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಸೇನಾನಿಗಳಾಗಿ ಸೇವೆಗೈವ ೧೮ ಪೌರ ಕಾರ್ಮಿಕರ ಕುಟುಂಬಗಳು ಜನತಾ ನಗರದಲ್ಲಿ ನಿರ್ಮಾಣ ಮಾಡಿರುವ ಶ್ರೀ ಪಟ್ಲದಮ್ಮ