ಪಾಡಿಯಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ನಾಪೋಕ್ಲು, ಮೇ ೧೩: ಕಕ್ಕಬ್ಬೆಯ ಶ್ರೀ ಪಾಡಿ ಇಗ್ಗುತ್ತಪ್ಪ ದೇವಾಲಯದ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ನೀಡಲಾಯಿತು. ತಕ್ಕ ಮುಖ್ಯಸ್ಥರು ಹಾಗೂ ಭಕ್ತಜನ ಸಂಘದ ಅಧ್ಯಕ್ಷ ಪರದಂಡ ಸುಮನ್ ಸುಬ್ರಮಣಿ
ಮಾಜಿ ಸೈನಿಕನ ಮೇಲೆ ಕಾಡಾನೆ ದಾಳಿ ಚೆಯ್ಯಂಡಾಣೆ, ಮೇ. ೧೩: ಮನೆಯ ಸಮೀಪದ ತೋಟದಲ್ಲಿದ್ದ ಹೂ ಗಿಡವನ್ನು ಕಡಿಯುತ್ತಿದ್ದ ಮಾಜಿ ಸೈನಿಕರೊಬ್ಬರ ಮೇಲೆ ಕಾಡಾನೆ ದಾಳಿ ಮಾಡಿದ ಪರಿಣಾಮ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ
ಮುಂದುವರಿದ ಸಿಎನ್ಸಿ ಧರಣಿ ಮಡಿಕೇರಿ, ಮೇ ೧೩: ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ನಡೆಯುತ್ತಿರುವ ೪೮ ಗಂಟೆಗಳ ಹಗಲು-ರಾತ್ರಿ ಶಾಂತಿಯುತ ಸತ್ಯಾಗ್ರಹವು ತಾ. ೧೩ ರಂದು ಮಡಿಕೇರಿಯ ಕೊಡವ ಮಂದ್‌ನಲ್ಲಿ ಎರಡನೇ
ಗೌಡ ಕುಟುಂಬ ಕ್ರಿಕೆಟ್ ಉಳುವಾರನ ಎಡಿಕೇರಿ ಕೀಜನ ಪ್ರಿಕ್ವಾರ್ಟರ್ಗೆ ಮಡಿಕೇರಿ, ಮೇ ೧೩: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಕುಟುಂಬಗಳ ನಡುವೆ ನಡೆಯುತ್ತಿರುವ ಕುಟುಂಬ-೨೦೨೬ ಕ್ರಿಕೆಟ್ ಪಂದ್ಯಾವಳಿಯಲ್ಲಿ ಉಳುವಾರನ,
ಬಿಸಿಲು ಕಾಡುತ್ತಿದೆ… ನೀರಿನ ಮಜ್ಜನವೇ ನೆಮ್ಮದಿ ಚೆಟ್ಟಳ್ಳಿ, ಮೇ ೧೩: ದಸರಾ ದಿನಗಳಲ್ಲಿ ಸಾವಿರಾರು ಜನರ ನಡುವೆ ನಿಮ್ಮೆಲ್ಲಪ್ರೀತಿಯ ಭೀಮನಾಗಿ ನಾನಿರುವೆ. ತಿತಿಮತಿ ಸಮೀಪದ ಮತ್ತಿಗೋಡು ಶಿಬಿರದ ನಿಶ್ಶಬ್ಧ ವಾತಾವರಣದಲ್ಲಿ ಬದುಕು ಸಾಗಿಸುತ್ತಿದ್ದೇನೆ. ಆದರೆ