ಅಕ್ರಮ ಗಾಂಜಾ ಸಾಗಾಟ ಆರೋಪಿಗಳ ಬಂಧನ ವೀರಾಜಪೇಟೆ, ಮಾ. ೨೨: ಅಕ್ರಮವಾಗಿ ಅಂತರ್ ರಾಜ್ಯಕ್ಕೆ ಗಾಂಜಾ ಸಾಗಾಟ ಮಾಡಲು ಯತ್ನಿಸುತಿದ್ದ ವ್ಯಕ್ತಿಗಳನ್ನು ವೀರಾಜಪೇಟೆ ನಗರ ಪೊಲೀಸರು ಬಂಧಿಸಿದ್ದಾರೆ. ಮೈಸೂರು ಜಿಲ್ಲೆ ಹುಣಸೂರು ತಾಲೂಕು ಹಣಗೋಡು ಹಿಜ್ಜೂರು
ಬ್ರಾಂದಿ ಅಂಗಡಿಯಲ್ಲಿ ಹಣ ಕಳವು ಆರೋಪಿ ಬಂಧನ ವೀರಾಜಪೇಟೆ, ಮಾ. ೨೨: ಇಲ್ಲಿನ ಬ್ರಾಂದಿ ಅಂಗಡಿಯಲ್ಲಿ ಮಧ್ಯರಾತ್ರಿ ಕನ್ನಹಾಕಿ ಹಣದೋಚಿ ಪರಾರಿಯಾಗಿದ್ದ ಘಟನೆಗೆ ಸಂಬAಧಿಸಿದAತೆ ಚೆಟ್ಟಿಮಾನಿ ಯುವಕನೋರ್ವನನ್ನು ಬಂಧಿಸಲಾಗಿದೆ. ಚೆಟ್ಟಿಮಾನಿ ಕಾಣಕಂಡಿ ಕಾಲೋನಿ ನಿವಾಸಿ ಪೌತಿ ಅಡಿಯರ
ಏ ೩ ರಂದು ವೀರಾಜಪೇಟೆಯಲ್ಲಿ ಹನುಮ ಜಯಂತಿ ವೀರಾಜಪೇಟೆ, ಮಾ. ೨೨: ವೀರಾಜಪೇಟೆಯಲ್ಲಿ ಪ್ರಥಮ ಬಾರಿಗೆ ಏಪ್ರಿಲ್ ೨ ರಂದು ಅದ್ದೂರಿ ಹನುಮ ಜಯಂತಿ ಮಹೋತ್ಸವವನ್ನು ಆಚರಿಸಲಾಗುತ್ತಿದ್ದು, ಈ ಸಂಬAಧ ವೀರಾಜಪೇಟೆ ನಗರದಲ್ಲಿ ಅದ್ದೂರಿ ಶೋಭಾಯಾತ್ರೆ
ಬೈಕ್ ಕಳ್ಳತನ ಆರೋಪಿಗಳ ಬಂಧನ ವೀರಾಜಪೇಟೆ, ಮಾ. ೨೨: ಮನೆ ಮುಂದೆ ನಿಲುಗಡೆಗೊಳಿಸಿದ್ದ ದ್ವಿಚಕ್ರ ವಾಹನ ಕಳ್ಳತನ ಮಾಡಿರುವ ಪ್ರಕರಣಕ್ಕೆ ಸಂಬAಧಿಸಿದAತೆ ಆರೋಪಿಗಳನ್ನು ವೀರಾಜಪೇಟೆ ನಗರದಲ್ಲಿ ಬಂಧಿಸಲಾಗಿದೆ. ನಾಪೋಕ್ಲು ಎಮ್ಮೆಮಾಡು ನಿವಾಸಿ. ಕೆ.ಎಂ. ಮಹಮ್ಮದ್
ಅಖಿಲ ಕೊಡವ ಸಮಾಜದ ಕಾರ್ಯಕಾರಿ ಮಂಡಳಿ ರಚನೆ ಶ್ರೀಮಂಗಲ, ಮಾ. ೨೨: ಕೊಡಗು ಮತ್ತು ಕೊಡವ ಜನಾಂಗದ ಹಿತಾಸಕ್ತಿ ಕಾಪಾಡುವ, ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ೧೯೪೨ ರಲ್ಲಿ ಸ್ಥಾಪನೆಯಾದ ಕೊಡವ ಜನಾಂಗದ ತಕ್ಕಾಮೆ ಮೂಲಕ ಪ್ರಾತಿನಿಧಿಕ