ಚಿತ್ರಕಲಾವಿದರ ಸಮಾಗಮಮಡಿಕೇರಿ, ಏ. ೧೪: ನಗರದ ಕೊಡಗು ವಿದ್ಯಾಲಯದಲ್ಲಿ ತಾ. ೧೫ರಂದು (ಇಂದು) ವಿಶ್ವ ಕಲಾದಿನದ ಅಂಗವಾಗಿ ‘ಸಮಾಗಮ ಆರ್ಟ್ ಆರ್ಟಿಸ್ಟ್’ ಎಂಬ ಕಾರ್ಯಕ್ರಮ ನಡೆಯಲಿದೆ. ೭ ಕಲಾವಿದರು ಕಾರ್ಯಕ್ರಮದಲ್ಲಿವಿದ್ಯುತ್ ಸಮಸ್ಯೆ ನೀರಿಗೆ ತೊಂದರೆಕೂಡಿಗೆ, ಏ. ೧೪: ಇಲ್ಲಿಗೆ ಸಮೀಪದ ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಎರಡು ತಿಂಗಳುಗಳಿAದ ವಿದ್ಯುತ್ ಪೂರೈಕೆಯಲ್ಲಿ ಸಮರ್ಪಕವಾದ ವೋಲ್ಟೇಜ್ ಇಲ್ಲದ ಕಾರಣದಿಂದಾಗಿ ಗ್ರಾಮ ಪಂಚಾಯತಿಕಾರು ಬಸ್ ನಡುವೆ ಅಪಘಾತ ಮಡಿಕೇರಿ, ಏ. ೧೪: ಕಾರು ಹಾಗೂ ಬಸ್ಸಿನ ನಡುವೆ ಅಪಘಾತ ಸಂಭವಿಸಿದ್ದು, ಕಾರು ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಡಿಕೇರಿಯ ಸುದರ್ಶನ ವೃತ್ತದ ೨ನೆ ತಿರುವಿನಲ್ಲಿ ಕಾರೊಂದುಅಧಿಕಾರಿಗಳ ಭರವಸೆ ಚುನಾವಣಾ ಬಹಿಷ್ಕಾರ ಹಿಂತೆಗೆತ ಸಿದ್ದಾಪುರ, ಏ. ೧೪: ಮಾಲ್ದಾರೆ ಗ್ರಾಮದ ಅಸ್ಥಾನದಲ್ಲಿ ಕುಡಿಯುವ ನೀರಿನ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸದ ಹಿನ್ನೆಲೆಯಲ್ಲಿ ಅಸ್ಥಾನ ಹಾಡಿಯ ನಿವಾಸಿಗಳು ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಸಿದ‘ಪಾರ್ಕಿಂಗ್’ ಸ್ಥಳ ಅತಿಕ್ರಮಣ ಹೊರ ರಾಜ್ಯದ ವಾಹಗಳÀಲ್ಲಿ ವ್ಯಾಪಾರ ಬಲು ಜೋರು (ವಿಶೇಷ ವರದಿ : ಹೆಚ್.ಕೆ. ಜಗದೀಶ್) ಗೋಣಿಕೊಪ್ಪಲು, ಏ.೧೪ : ವಾಣಿಜ್ಯ ನಗರ ಗೋಣಿಕೊಪ್ಪಲುವಿನ ಪ್ರಮುಖ ಮುಖ್ಯ ರಸ್ತೆಗಳಾದ ಪೊನ್ನಂಪೇಟೆ ರಸ್ತೆ ಹಾಗೂ ಮೈಸೂರು ರಸ್ತೆಯ ಬಳಿಯಲ್ಲಿ ಹೊರ
ಚಿತ್ರಕಲಾವಿದರ ಸಮಾಗಮಮಡಿಕೇರಿ, ಏ. ೧೪: ನಗರದ ಕೊಡಗು ವಿದ್ಯಾಲಯದಲ್ಲಿ ತಾ. ೧೫ರಂದು (ಇಂದು) ವಿಶ್ವ ಕಲಾದಿನದ ಅಂಗವಾಗಿ ‘ಸಮಾಗಮ ಆರ್ಟ್ ಆರ್ಟಿಸ್ಟ್’ ಎಂಬ ಕಾರ್ಯಕ್ರಮ ನಡೆಯಲಿದೆ. ೭ ಕಲಾವಿದರು ಕಾರ್ಯಕ್ರಮದಲ್ಲಿ
ವಿದ್ಯುತ್ ಸಮಸ್ಯೆ ನೀರಿಗೆ ತೊಂದರೆಕೂಡಿಗೆ, ಏ. ೧೪: ಇಲ್ಲಿಗೆ ಸಮೀಪದ ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಎರಡು ತಿಂಗಳುಗಳಿAದ ವಿದ್ಯುತ್ ಪೂರೈಕೆಯಲ್ಲಿ ಸಮರ್ಪಕವಾದ ವೋಲ್ಟೇಜ್ ಇಲ್ಲದ ಕಾರಣದಿಂದಾಗಿ ಗ್ರಾಮ ಪಂಚಾಯತಿ
ಕಾರು ಬಸ್ ನಡುವೆ ಅಪಘಾತ ಮಡಿಕೇರಿ, ಏ. ೧೪: ಕಾರು ಹಾಗೂ ಬಸ್ಸಿನ ನಡುವೆ ಅಪಘಾತ ಸಂಭವಿಸಿದ್ದು, ಕಾರು ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಡಿಕೇರಿಯ ಸುದರ್ಶನ ವೃತ್ತದ ೨ನೆ ತಿರುವಿನಲ್ಲಿ ಕಾರೊಂದು
ಅಧಿಕಾರಿಗಳ ಭರವಸೆ ಚುನಾವಣಾ ಬಹಿಷ್ಕಾರ ಹಿಂತೆಗೆತ ಸಿದ್ದಾಪುರ, ಏ. ೧೪: ಮಾಲ್ದಾರೆ ಗ್ರಾಮದ ಅಸ್ಥಾನದಲ್ಲಿ ಕುಡಿಯುವ ನೀರಿನ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸದ ಹಿನ್ನೆಲೆಯಲ್ಲಿ ಅಸ್ಥಾನ ಹಾಡಿಯ ನಿವಾಸಿಗಳು ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಸಿದ
‘ಪಾರ್ಕಿಂಗ್’ ಸ್ಥಳ ಅತಿಕ್ರಮಣ ಹೊರ ರಾಜ್ಯದ ವಾಹಗಳÀಲ್ಲಿ ವ್ಯಾಪಾರ ಬಲು ಜೋರು (ವಿಶೇಷ ವರದಿ : ಹೆಚ್.ಕೆ. ಜಗದೀಶ್) ಗೋಣಿಕೊಪ್ಪಲು, ಏ.೧೪ : ವಾಣಿಜ್ಯ ನಗರ ಗೋಣಿಕೊಪ್ಪಲುವಿನ ಪ್ರಮುಖ ಮುಖ್ಯ ರಸ್ತೆಗಳಾದ ಪೊನ್ನಂಪೇಟೆ ರಸ್ತೆ ಹಾಗೂ ಮೈಸೂರು ರಸ್ತೆಯ ಬಳಿಯಲ್ಲಿ ಹೊರ