ಬಲಿಗಾಗಿ ಕಾದಿವೆ ಮರಗಳು...!ವೀರಾಜಪೇಟೆ, ಜೂ. 19: ವೀರಾಜಪೇಟೆ-ಕಣ್ಣನೂರು ಅಂತರರಾಜ್ಯ ಹೆದ್ದಾರಿಯ ಮಾಕುಟ್ಟ ತಿರುವು ರಸ್ತೆಗಳ ಎರಡೂ ಬದಿಗಳಲ್ಲಿರುವ ಮರಗಳು ತೀರಾ ಜೀರ್ಣಾವಸ್ಥೆಯಲ್ಲಿದ್ದು, ಗಾಳಿ-ಮಳೆಗೆ ರಸ್ತೆಗೆ ಬೀಳುವ ಸಂಭವವಿದೆ. ಸಾಮಾನ್ಯವಾಗಿ ಈ
ನೆರೆ ಹೊರೆ ಯುವ ಜನ ಸಂಸತ್ತು ಕಾರ್ಯಕ್ರಮಸೋಮವಾರಪೇಟೆ, ಜೂ. 19: ಕೇಂದ್ರ ಸರ್ಕಾರದ ಕೌಶಲ್ಯಾಭಿವೃದ್ಧಿ ಉದ್ಯಮಶೀಲ ಯುವ ಕಾರ್ಯಕ್ರಮ ಹಾಗೂ ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ ಮಡಿಕೇರಿ, ಜಿಲ್ಲಾ ಮತ್ತು ತಾಲೂಕು ಯುವ ಒಕ್ಕೂಟ
ಉದ್ಘಾಟನೆಗೆ ಸಿದ್ಧಗೊಳ್ಳುತ್ತಿರುವ ವಸತಿ ಗೃಹ ಸಮುಚ್ಛಯವೀರಾಜಪೇಟೆ, ಜೂ. 19: ವೀರಾಜಪೇಟೆಯ ಪೊಲೀಸ್ ಸಿಬ್ಬಂದಿಗಳ ಬಹುಕಾಲದ ನಿರೀಕ್ಷೆಯ ಸುಸಜ್ಜಿತ ವಸತಿ ಗೃಹಗಳ ಸಮುಚ್ಛಯ ಇನ್ನೆರಡು ತಿಂಗಳಿನಲ್ಲಿ ಉದ್ಘಾಟನೆಗೊಳ್ಳಲಿದೆ. ಕಳೆದ 17 ತಿಂಗಳುಗಳಿಂದ ನಿರಂತರವಾಗಿ ಸಾಗುತ್ತಿರುವ ವಸತಿ
ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ ಸೋಮವಾರಪೇಟೆ, ಜೂ. 19: ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಜನಾಂಗದ ವಿದ್ಯಾರ್ಥಿಗಳಿಗೆ ನೀಡಲ್ಪಡುವ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದೆ. 2015-16ನೇ ಶೈಕ್ಷಣಿಕ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಹಾಗೂ
ಚರ್ಚ್ ನಿರ್ಮಾಣದ ಲೆಕ್ಕಪತ್ರ ನೀಡಲು ಆಗ್ರಹ ಸೋಮವಾರಪೇಟೆ, ಜೂ. 19: ಶನಿವಾರಸಂತೆ ಸಮೀಪದ ಗೋಪಾಲಪುರದಲ್ಲಿ ನಿರ್ಮಾಣವಾಗಿರುವ ಸಂತ ಅಂತೋಣಿಯವರ ದೇವಾಲಯದ ಖರ್ಚು ವೆಚ್ಚಗಳ ಲೆಕ್ಕಪತ್ರವನ್ನು ತಕ್ಷಣ ಮಂಡಿಸಬೇಕೆಂದು ಸಲಹಾ ಸಮಿತಿ ಸದಸ್ಯ ವಿನ್ಸೆಂಟ್ ಲೋಬೋ