ಟಿಪ್ಪು ಜಯಂತಿ ಆಚರಿಸಿದರೆ ಸರಕಾರ ಪತನಮಡಿಕೇರಿ, ಅ. 26 : ರಾಜ್ಯದಲ್ಲಿ ಈ ಬಾರಿಯೂ ಟಿಪ್ಪು ಜಯಂತಿ ಆಚರಣೆÉಗೆ ಮುಂದಾದರೆ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವದು ಖಚಿತವೆಂದು ಜಿಲ್ಲಾ ಬಿಜೆಪಿ ಭವಿಷ್ಯ ನುಡಿದಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ
‘ಕಾಂಗ್ರೆಸ್ ನಡಿಗೆ ಸುರಾಜ್ಯದೆಡೆಗೆ’ ಪಾದಯಾತ್ರೆಮಡಿಕೇರಿ, ಅ.26 : ಕೆಪಿಸಿಸಿ ನೀಡಿರುವ ಸೂಚನೆಯಂತೆ ಕೊಡಗು ಜಿಲ್ಲೆಯಲ್ಲಿ ಡಿಸೆಂಬರ್ ಕೊನೆಯ ವಾರದಲ್ಲಿ ‘ಕಾಂಗ್ರೆಸ್ ನಡಿಗೆ ಸುರಾಜ್ಯದೆಡೆಗೆ’ ಪಾದಯಾತ್ರೆ ನಡೆಸಲು ಜಿಲ್ಲಾ ಕಾಂಗ್ರೆಸ್ ಸಮಿತಿ ನಿರ್ಧರಿಸಿದೆ
ಕಾಕೋಟುಪರಂಬಿನಲ್ಲಿ ಜಿಲ್ಲಾ ಮಟ್ಟದ ಹಾಕಿ ಪಂದ್ಯಾವಳಿಗೆ ಚಾಲನೆವೀರಾಜಪೇಟೆ, ಅ. 26: ಕೊಡಗು ಜಿಲ್ಲೆ ಸೈನಿಕರನ್ನು ದೇಶ ಸೇವೆಗೆ ನೀಡಿದ ಹೆಗ್ಗಳಿಕೆಯೊಂದಿಗೆ, ಹಾಕಿಯಲ್ಲಿಯೂ ದೇಶಕ್ಕೆ ಹೆಸರಾಂತ ಹಾಕಿ ಪಟುಗಳನ್ನು ನೀಡಿದ ಹೆಮ್ಮೆ ಹೊಂದಿದ್ದು, ಕೊಡಗಿನ ಮನೆಮನೆಯಲ್ಲಿ
ಯೋಧ ಯೆಂಗಟ ಸ್ಮಾರಕ ಅನಾವರಣಗೋಣಿಕೊಪ್ಪಲು, ಅ. 26 : ಪಾಲಿಬೆಟ್ಟ ನಮ್ಮ ಶಾಲೆಯಲ್ಲಿ ನಿರ್ಮಿಸಿರುವ ಹುತಾತ್ಮ ಯೋಧ ಲಾನ್ಸ್ ನಾಯಕ್ ಹೆಚ್. ವಿ. ಯೆಂಗಟ ಅವರ ಸ್ಮಾರಕ ಅನಾವರಣವನ್ನು ಬಿಎಸ್‍ಎಫ್ ಡಿಐಜಿ
ಐಪಿಎಲ್ ಬೆಟ್ಟಿಂಗ್ ದಂಧೆಗೆ ಯುವಕ ಬಲಿಸೋಮವಾರಪೇಟೆ, ಅ. 26: ಐಪಿಎಲ್ ಬೆಟ್ಟಿಂಗ್ ದಂಧೆಗೆ ತಾಲೂಕಿನ ಶನಿವಾರಸಂತೆ ಸಮೀಪದ ಬಿಳಹ ಗ್ರಾಮದ ಅವಿವಾಹಿತ ಯುವಕನೋರ್ವ ಬಲಿಯಾಗಿರುವ ಘಟನೆ ನಡೆದಿದೆ. ಐಪಿಎಲ್ ಕ್ರಿಕೆಟ್ ಪಂದ್ಯಾಟದಲ್ಲಿ ಬೆಟ್ಟಿಂಗ್