ಕಸಾಪದಿಂದ ಶುದ್ಧ ಕನ್ನಡ ಮಾತನಾಡುವ ಮತ್ತು ಬರೆಯುವ ಸ್ಪರ್ಧೆಮಡಿಕೇರಿ, ನ. 5 : ಕೊಡಗಿನಲ್ಲಿ ಕನ್ನಡ ಭಾಷೆ ಹಾಗೂ ಸಾಹಿತ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಮೂಲಕ ಮಕ್ಕಳಲ್ಲಿ ಸ್ವಚ್ಛ ಮತ್ತು ಶುದ್ಧ ಕನ್ನಡದ ಬಳಕೆಯ ಬಗ್ಗೆ ಅರಿವು
ಗಾಂಧಿ ಮೈದಾನದಲ್ಲಿ ಅವಶೇಷಗಳು....!ಮಡಿಕೇರಿ, ನ.4 :ಮಂಜಿನ ನಗರಿಯೆಂದೇ ಖ್ಯಾತಿವೆತ್ತಿರುವ ಮಡಿಕೇರಿಯ ಪ್ರಮುಖ ವೀಕ್ಷಣಾ ಸ್ಥಳಗಳಲ್ಲೊಂದಾಗಿರುವ ಗಾಂಧಿ ಪ್ರತಿಮೆ ಎದುರು ವಸ್ತು ಪ್ರದರ್ಶನ ಮಾರಾಟ ಮಳಿಗೆಗೆ ಅಳವಡಿಸಲಾಗಿರುವ ಪೆಂಡಾಲ್‍ನ ಕಬ್ಬಿಣದ ರಾಡ್‍ಗಳು
ಟಿಪ್ಪು ಜಯಂತಿಯನ್ನು ಆಚರಿಸಲಿ : ನಿವೃತ್ತ ಎಸ್ಪಿ ಯು.ಎಂ. ಮುದ್ದಯ್ಯ ಕರೆಮಡಿಕೇರಿ, ನ. 4 : ಟಿಪ್ಪು ಸುಲ್ತಾನನ ದುಷ್ಕøತ್ಯಗಳನ್ನಷ್ಟೇ ಉಲ್ಲೇಖಿಸಿ ಆತನ ಜಯಂತಿಯನ್ನು ಆಚರಿಸಬಾರದೆನ್ನುವ ಮಂದಿ ಅದೇ ಕೊಡಗಿನ ರಾಜರು ತಮ್ಮ ಆಳ್ವಿಕೆಯಲ್ಲಿ ನಡೆಸಿರುವ ಕುಕೃತ್ಯಗಳನ್ನು ಪ್ರಸ್ತಾಪಿಸುತ್ತಿಲ್ಲವೇಕೆ
ಇಂದು ಕನ್ನಡ ರಾಜ್ಯೋತ್ಸವಕೂಡಿಗೆ, ನ. 4: ಕೂಡಿಗೆ ಆಟೋ ಚಾಲಕರು ಮತ್ತು ಮಾಲೀಕರ ಸಂಘ, ಗೂಡ್ಸ್ ಚಾಲಕರ ಮತ್ತು ಮಾಲೀಕರ ಸಂಘದ ಸಂಯುಕ್ತ ಆಶ್ರಯದಲ್ಲಿ 2ನೇ ವರ್ಷದ ಕನ್ನಡ ರಾಜ್ಯೋತ್ಸವ
ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಲುಷಿತ ನೀರುಸುಂಟಿಕೊಪ್ಪ, ನ. 4: ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸರಬರಾಜುಗೊಳ್ಳುತ್ತಿರುವ ಕುಡಿಯುವ ನೀರು ಕಲುಷಿತ ಗೊಂಡಿದ್ದು, ರೋಗ ರುಜಿನಗಳಿಗೆ ಆಹ್ವಾನ ನೀಡುತ್ತಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.