ಶ್ರೀ ಕಾವೇರಿ ಅಮ್ಮಕೊಡವ ಸಾಂಸ್ಕøತಿಕ ವೇದಿಕೆಯಿಂದ ಟಿಪ್ಪು ಜಯಂತಿಗೆ ವಿರೋಧಮಡಿಕೇರಿ, ನ. 8: ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ 2015 ರ ನವೆಂಬರ್ 10 ರಂದು ನಡೆದ ಘಟನೆ ಮರೆಯಲಾಗದ ದಿನವಾಗಿದೆ. ಆ ದಿನದಂದು ಕೋಮು ಗಲಭೆ, ಘರ್ಷಣೆ,
ವಿದ್ಯಾರ್ಥಿಗಳಲ್ಲಿ ಅಂತರ್ಜಾಲದ ಸದ್ವಿನಿಯೋಗದಿಂದ ಶೈಕ್ಷಣಿಕ ಬೆಳವಣಿಗೆ ಸಾಧ್ಯಸೋಮವಾರಪೇಟೆ, ನ. 8: ವಿಜ್ಞಾನ ಮತ್ತು ತಂತ್ರಜ್ಞಾನದ ಕೊಡುಗೆಯಾದ ಅಂತರ್ಜಾಲವನ್ನು ಸದ್ವಿನಿಯೋಗ ಮಾಡಿಕೊಂಡರೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಪೂರ್ಣಿಮಾ
ಚÉಯ್ಯಂಡಾಣೆಯಲ್ಲಿ ರಾಜ್ಯೋತ್ಸವ ಕ್ರೀಡಾಕೂಟವೀರಾಜಪೇಟೆ, ನ. 8: ಚೆಯ್ಯಂಡಾಣೆಯ ಕನ್ನಡ ರಾಜ್ಯೋತ್ಸವ ಕ್ರೀಡಾ ಸಮಿತಿಯಿಂದ ಹಮ್ಮಿಕೊಂಡಿದ್ದ ಕ್ರೀಡಾಕೂಟದ ಸಮಾರೋಪವು ತೆಂಗಿನಕಾಯಿಗೆ ಗುಂಡು ಹೊಡೆಯುವದು, ಪುರುಷರ ಹಾಗೂ ಮಹಿಳೆಯರ ಹಗ್ಗ ಜಗ್ಗಾಟದ ಅಂತಿಮ
ಕೊಡವ ಜನಾಂಗ ಯಾರನ್ನೂ ತುಳಿದು ಮುಂದೆ ಬಂದಿಲ್ಲಮಡಿಕೇರಿ, ನ. 8: ಕೊಡವ ಜನಾಂಗದವರು ಇತರ ಯಾರನ್ನೂ ತುಳಿದು ಮುಂದೆ ಬಂದಿಲ್ಲ... ಆದರೆ ಪ್ರಸ್ತುತ ಜನಾಂಗದವರು ತಮ್ಮ ಉದಾಸೀನದಿಂದಲೇ ಮೂಲೆ ಗುಂಪಾಗುತ್ತಿದ್ದು, ತಮ್ಮತನವನ್ನು ಉಳಿಸಿಕೊಳ್ಳಲು ಭಿನ್ನಾಭಿಪ್ರಾಯ
ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಮಡಿಕೇರಿ, ನ.7: ಟಿಪ್ಪು ಜಯಂತಿ ಹಿನೆÀ್ನಲೆ ಜಿಲ್ಲೆಯಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ದಂಡ ಪ್ರಕ್ರಿಯಾ ಸಂಹಿತೆ 1973ರ ಸೆಕ್ಷನ್ 144ರಡಿ ತಾ.7ರ ಸಂಜೆ