ಗೋ ತಳಿಗಳ ಸಂರಕ್ಷಣೆಗೆ ‘ಮಂಗಲ ಗೋ ಯಾತ್ರೆ’ ಯ ಮೂಲಕ ಜಾಗೃತಿ ಮಡಿಕೇರಿ, ನ. 12 : ಭಾರತೀಯ ಪಾರಂಪರಿಕ ಗೋತಳಿಗಳ ಸಂರಕ್ಷಣೆ, ದೇಶೀ ತಳಿಗಳ ಕುರಿತು ಜನ ಜಾಗೃತಿ ಮತ್ತು ಗೋ ಪ್ರೇಮಿಗಳನ್ನು ಒಂದೆಡೆ ಸೇರಿಸುವ ಪ್ರಯತ್ನದ ಉದ್ದೇಶವಾಗಿ
ಪುಂಡಾನೆ ಸೆರೆಗೆ ಕಾರ್ಯಾಚರಣೆಸಿದ್ದಾಪುರ, ನ. 12: ಸಿದ್ದಾಪುರ ವ್ಯಾಪ್ತಿಯಲ್ಲಿ ಬೀಡುಬಿಟ್ಟಿರುವ ಪುಂಡಾನೆಗಳನ್ನು ಸೆರೆಹಿಡಿಯುವ ಕಾರ್ಯಾಚರಣೆ ಇಂದು ಬೆಳಗ್ಗಿನಿಂದಲೇ ಅರಣ್ಯ ಇಲಾಖೆ ಕೈಗೊಂಡಿದೆ. ಸಿದ್ದಾಪುರ ಟಾಟಾ ಕಂಪೆನಿಗೆ ಸೇರಿದ ಎಮ್ಮೆಗುಂಡಿ, ಬಿ.ಬಿ.ಟಿಸಿ
ಚುನಾವಣೆ ವೇಳೆಗೆ ಜೆಡಿಎಸ್ ಬಲಿಷ್ಠವಾಗಲಿದೆವೀರಾಜಪೇಟೆ, ನ. 12: ಮುಂಬರುವ ವಿಧಾನಸಭಾ ಚುನಾವಣೆ ವೇಳೆಗೆ ಜಾತ್ಯತೀತ ಜನತಾದಳ ಬಲಿಷ್ಠವಾಗಿ ಹೊರಹೊಮ್ಮಲಿದ್ದು, ಜಿಲ್ಲೆಯಿಂದ ಪಕ್ಷದ ಅಭ್ಯರ್ಥಿಯನ್ನು ವಿಧಾನಸಭೆಗೆ ಕಳುಹಿಸಿಕೊಡಲಾಗುವದೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್
500 1000 ನೋಟುಗಳನ್ನು ಪಡೆಯದಂತೆ ಹಾಲಿನ ಡೈರಿಗಳಿಗೆ ಸೂಚನೆಸೋಮವಾರಪೇಟೆ, ನ. 12: ಕೇಂದ್ರ ಸರಕಾರ ರೂ. 500 ಮತ್ತು 1000 ರೂ. ಮುಖ ಬೆಲೆಯ ನೋಟುಗಳನ್ನು ರದ್ದುಪಡಿಸಿರುವದರಿಂದ ಜನ ಸಾಮಾನ್ಯರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಬ್ಯಾಂಕ್, ಪೆಟ್ರೋಲ್
ಚುನಾವಣೆ ವೇಳೆಗೆ ಜೆಡಿಎಸ್ ಬಲಿಷ್ಠವಾಗಲಿದೆವೀರಾಜಪೇಟೆ, ನ. 12: ಮುಂಬರುವ ವಿಧಾನಸಭಾ ಚುನಾವಣೆ ವೇಳೆಗೆ ಜಾತ್ಯತೀತ ಜನತಾದಳ ಬಲಿಷ್ಠವಾಗಿ ಹೊರಹೊಮ್ಮಲಿದ್ದು, ಜಿಲ್ಲೆಯಿಂದ ಪಕ್ಷದ ಅಭ್ಯರ್ಥಿಯನ್ನು ವಿಧಾನಸಭೆಗೆ ಕಳುಹಿಸಿಕೊಡಲಾಗುವದೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್