ಅಲ್ಪಸಂಖ್ಯಾತರ ಕಡೆಗಣನೆ: ಜಿಲ್ಲಾ ಕಾಂಗ್ರೆಸ್ನಲ್ಲಿ ತೀವ್ರ ಅತೃಪ್ತಿವೀರಾಜಪೇಟೆ, ನ. 16: ಜಿಲ್ಲಾ ಕಾಂಗ್ರೆಸ್‍ನಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಸ್ಥಾನಮಾನದ ಬಗೆಗಿನ ಚರ್ಚೆ ದಿನೇದಿನೇ ಉಲ್ಬಣಗೊಳ್ಳುತ್ತಿದ್ದು, ಪಾರಂಪರ್ಯವಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸುತ್ತಾ ಬಂದಿರುವ ಜಿಲ್ಲೆಯ
ಮಕ್ಕಳ ದಿನಾಚರಣೆ ಛದ್ಮವೇಷ ಸ್ಪರ್ಧೆಮೂರ್ನಾಡು, ನ. 16: ಮೂರ್ನಾಡು ವಿದ್ಯಾಸಂಸ್ಥೆಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಮಕ್ಕಳ ದಿನಾಚರಣೆ ಅಂಗವಾಗಿ ಛದ್ಮವೇಷ ಸ್ಪರ್ಧೆ ನಡೆಯಿತು.ವಿದ್ಯಾಸಂಸ್ಥೆಯ ಕಾವೇರಿ ಸಭಾಂಗಣದಲ್ಲಿ ವಿದ್ಯಾಸಂಸ್ಥೆ ಹಾಗೂ ಮಡಿಕೇರಿ ವ್ಯಾಂಡಮ್
ಯುವಶಕ್ತಿ ದೇಶದ ಸಂಪತ್ತು: ಟಿ.ಸಿ. ಚಂದ್ರನ್ವೀರಾಜಪೇಟೆ, ನ. 16: ದೇಶದ ಯುವಶಕ್ತಿ ಅತಿದೊಡ್ಡ ಸಂಪತ್ತು; ಸಮಾಜದ ಪುನರ್ ನಿರ್ಮಾಣದಲ್ಲಿ ಯುವ ಜನತೆಗೆ ಮಹತ್ತರ ಹೊಣೆಗಾರಿಕೆ ಇದೆ ಎಂದು ಬಾಳಲೆಯ ಕಂದಾಯ ನಿರೀಕ್ಷಕ ಟಿ.ಸಿ.
ಸೈನಿಕರ ಕಲ್ಯಾಣ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥನೆಸೋಮವಾರಪೇಟೆ, ನ. 16: ರಾಷ್ಟ್ರ ರಕ್ಷಣೆಯಲ್ಲಿರುವ ಸೈನಿಕರ ಕಲ್ಯಾಣ ಹಾಗೂ ಶ್ರೇಯೋಭಿವೃದ್ಧಿ ಗಾಗಿ ಪಟ್ಟಣದ ಬಸವೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಯಿತು. ಇಲ್ಲಿನ ವೀರಶೈವ ಸಮಾಜದ ಆಶ್ರಯದಲ್ಲಿ
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ: ಚುನಾವಣಾ ವೇಳಾ ಪಟ್ಟಿ ಪ್ರಕಟಮಡಿಕೇರಿ, ನ. 16: ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ 1966ರ ಪ್ರಕರಣ 11 ರಂತೆ ಮಾರುಕಟ್ಟೆ ಸಮಿತಿಯ ಅಧಿಕಾರ ಅವಧಿ