ರಾಜಕೀಯ ಲಾಭಕ್ಕಾಗಿ ಐಗೂರು ಘಟನೆ ಸೃಷ್ಟಿ : ಅಹಿಂದ ಒಕ್ಕೂಟ ಆರೋಪಮಡಿಕೇರಿ, ನ. 18: ಇತ್ತೀಚೆಗೆ ಐಗೂರಿನ ಮಸೀದಿಯಲ್ಲಿ ಪವಿತ್ರ ಕುರ್‍ಆನ್‍ಗೆ ಬೆಂಕಿ ಹಚ್ಚಿದ ಪ್ರಕರಣ ಕೋಮು ಗಲಭೆಗಾಗಿ ಸೃಷ್ಟಿಸಿದ ಷಡ್ಯಂತ್ರವಾಗಿದೆಯೆಂದು ಆರೋಪಿಸಿರುವ ಕುಶಾಲನಗರ ಹೋಬಳಿ ಅಹಿಂದ ಒಕ್ಕೂಟ,
ಉಡೋತ್ಮೊಟ್ಟೆಗೆ ಜಿ.ಪಂ. ಅಧÀ್ಯಕ್ಷರ ಭೇಟಿಮಡಿಕೇರಿ, ನ. 18: ಹೆರವನಾಡು ಗ್ರಾಮದ ಉಡೋತ್‍ಮೊಟ್ಟೆಗೆ ಬುಧವಾರ ಜಿಲ್ಲಾ ಪಂಚಾಯಿತಿ ಅಧÀ್ಯಕ್ಷ ಬಿ.ಎ.ಹರೀಶ್ ಅವರು ಭೇಟಿ ನೀಡಿ ಸಾರ್ವಜನಿಕ ಕುಂದುಕೊರತೆ ಆಲಿಸಿದರು. ಉಡೋತ್‍ಮೊಟ್ಟೆ ಗ್ರಾಮಕ್ಕೆ ಇಂಜಿನಿಯರ್
ಐಗೂರು ಘಟನೆ: ಶಾಸಕರ ಭೇಟಿಮಡಿಕೇರಿ, ನ. 18: ಆರ್.ಎಸ್.ಎಸ್. ಮುಖಂಡ ಪದ್ಮನಾಭ ಅವರ ಕಾರಿಗೆ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಮೂಲಕ ಧಾಳಿ ಮಾಡಿದ ಘಟನೆ ಸಂಬಂಧ ವಿಧಾನ ಪರಿಷತ್ ಶಾಸಕ ಎಂ.ಪಿ.
ಗಡಿಪ್ರದೇಶ ಕುಟ್ಟದಲ್ಲಿ ಪ್ಲಾಂಟೇಷನ್ ಎಕ್ಸ್ಪೋ 2016ಶ್ರೀಮಂಗಲ, ನ. 18: ಕೊಡಗು ಜಿಲ್ಲೆಯಲ್ಲಿರುವ ಕೃಷಿ, ತೋಟಗಾರಿಕೆ, ಪಶು ಸಂಗೋಪನೆ ಹಾಗೂ ಮೀನುಗಾರಿಕೆ ವಿಷಯದಲ್ಲಿ ಪದವೀದರರನ್ನು ಒಟ್ಟಾಗಿ ಸೇರಿಸಿ ಜಿಲ್ಲೆಯ ಜನತೆಗೆ ಈ ಕ್ಷೇತ್ರದಲ್ಲಿ ಹೊಸ
ಸಾಮಾಜಿಕ ಜಾಲತಾಣಗಳ ಬಗ್ಗೆ ಎಚ್ಚರವಿರಲಿ : ಎಸ್ಪಿ ರಾಜೇಂದ್ರ ಪ್ರಸಾದ್ಮಡಿಕೇರಿ, ನ. 18: ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಶ್ರÀದ್ಧೆ ಹಾಗೂ ದೃಢ ಸಂಕಲ್ಪದಿಂದ ಕಾರ್ಯ ನಿರ್ವಹಿಸಿದರೆ ಮಾತ್ರ ಯಶಸ್ಸನ್ನು ಸಾಧಿಸಲು ಸಾಧ್ಯವೆಂದು ಅಭಿಪ್ರಾಯಪಟ್ಟಿರುವ ಜಿಲ್ಲಾ ಪೊಲೀಸ್