ದರೋಡೆ ಪ್ರಕರಣದ ಮಾಸ್ಟರ್ಮೈಂಡ್ ಕೃಷ್ಣಪ್ಪ ಸೇರಿ ಇಬ್ಬರ ಬಂಧನಕುಶಾಲನಗರ, ನ. 26: ಹೊಸಪಟ್ಟಣದ ಕಾಫಿ ಬೆಳೆಗಾರ ಶಿವಕುಮಾರ್ ಅವರ ಮನೆಯಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ರೂವಾರಿ ಆಟೋ ಚಾಲಕ ಕೃಷ್ಣಪ್ಪ ಹಾಗೂ ಇನ್ನೋರ್ವ
ಹೋಂಸ್ಟೇ ನೋಂದಣಿ ಪೊಲೀಸ್ ಇಲಾಖೆಯ ಕಟ್ಟುನಿಟ್ಟಿನ ಕ್ರಮಮಡಿಕೇರಿ, ನ. 26: ಜಿಲ್ಲೆಯಲ್ಲಿ ಹೋಂಸ್ಟೇಗಳನ್ನು ನೋಂದಣಿ ಮಾಡಿಸುವದು ಮೊದಲಿನಷ್ಟು ಸುಲಭವಾಗಿಲ್ಲ. ಮನೆಯನ್ನು ಬಾಡಿಗೆಗೆ ಪಡೆದು ಹೋಂಸ್ಟೇ ನಡೆಸುವದು; ಹಲವು ಮನೆಗಳನ್ನು ಬಾಡಿಗೆಗೆ ಪಡೆದು ಈ ವೃತ್ತಿ
ವಿವಾಹ ನಿಶ್ಚಯಗೊಂಡಿದ್ದ ಯುವಕ ಆತ್ಮಹತ್ಯೆಸೋಮವಾರಪೇಟೆ, ನ. 26: ವಿವಾಹ ನಿಶ್ಚಯಗೊಂಡಿದ್ದ ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರಕ್ಕೆ ಸಮೀಪದ ಆಲೇಕಟ್ಟೆಯಲ್ಲಿ ಇಂದು ನಡೆದಿದ್ದು, ವಿವಾಹ ಸಂಭ್ರಮದಲ್ಲಿರಬೇಕಿದ್ದ ಕುಟುಂಬ ವರ್ಗ
ನಾಳೆ ಕಾಂಗ್ರೆಸ್ನಿಂದ ಆಕ್ರೋಶ ದಿನಾಚರಣೆ ಮಡಿಕೇರಿ, ನ.26 :ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಐನೂರು ಹಾಗೂ ಸಾವಿರ ರೂ. ಮುಖ ಬೆಲೆಯ ನೋಟುಗಳ ಚಲಾವಣೆಯನ್ನು ದಿಢೀರ್ ಆಗಿ ರದ್ದುಗೊಳಿಸಿರುವದರಿಂದ ಜನ ಸಾಮಾನ್ಯರು ಸಂಕಷ್ಟವನ್ನು
ಬಂದ್ಗೆ ಜನತಾದಳ ಬೆಂಬಲವಿಲ್ಲ: ಸಂಕೇತ್ ಪೂವಯ್ಯವೀರಾಜಪೇಟೆ, ನ. 26: ಪ್ರಧಾನಿ ನರೇಂದ್ರ ಮೋದಿಯವರ ನೋಟ್ ನಿಷೇದ ಯೋಜನೆ ಸರಿಯಾಗಿದೆ. ಆದರೆ ಅದನ್ನು ಅನುಷ್ಠಾನ ಮಾಡುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ. ತಾ. 28ರ ರಾಷ್ಟ್ರ