ಆರೋಗ್ಯ ಕೇಂದ್ರಕ್ಕೆ ನಿರಂತರ ಬೀಗ: ಧರಣಿಗೆ ನಿರ್ಧಾರವೀರಾಜಪೇಟೆ, ಡಿ. 14: ಸಿದ್ದಾಪುರ ಬಳಿಯ ಬಾಡಗ-ಬಾಣಂಗಾಲದ ಆರೋಗ್ಯ ಕೇಂದ್ರಕ್ಕೆ ಕಳೆದ ಅನೇಕ ತಿಂಗಳುಗಳಿಂದ ಬೀಗ ಜಡಿದಿರುವದರಿಂದ ಬಾಡಗ-ಮಾಲ್ದಾರೆ ನಿವಾಸಿಗಳು ಪ್ರಾಥಮಿಕ ಆರೋಗ್ಯ ಕೇಂದ್ರದ ಸೇವೆಯಿಂದ ವಂಚಿತರಾಗಿದ್ದಾರೆ
‘ದಿಡ್ಡಳ್ಳಿ ನಿವಾಸಿಗಳ ತೆರವು ಖಂಡನೀಯ’ಗೋಣಿಕೊಪ್ಪಲು, ಡಿ. 14: ದಿಡ್ಡಳ್ಳಿ ನಿವಾಸಿಗಳನ್ನು ಒಕ್ಕಲೆಬ್ಬಿಸಿರುವ ಕ್ರಮವನ್ನು ದಲಿತ ಸಂಘರ್ಷ ಸಮಿತಿ ಖಂಡಿಸುತ್ತದೆ ಎಂದು ದಲಿತ ಸಂಘರ್ಷ ಸಮಿತಿ ಸಂಚಾಲಕ ಹೆಚ್.ಆರ್. ಪರಶುರಾಮ್ ತಿಳಿಸಿದ್ದಾರೆ. ದಿಡ್ಡಳಿಯಲ್ಲಿ
ವಿವಿಧ ಸಮಸ್ಯೆಗಳ ಬಗ್ಗೆ ಗ್ರಾ.ಪಂ.ನಲ್ಲಿ ಪ್ರಸ್ತಾಪಶನಿವಾರಸಂತೆ, ಡಿ. 14: ಹೊಳೆ ನೀರು ಸರಬರಾಜು, ಆಟೋ ನಿಲುಗಡೆ ಸಮಸ್ಯೆ, ಸೀಮೆಎಣ್ಣೆ ಕಾಳಸಂತೆ ಮಾರಾಟ, ವಿದ್ಯುತ್ ಸಮಸ್ಯೆ, ಸಂತೆ ಮಾರುಕಟ್ಟೆ, ರಸ್ತೆ ಬದಿ ವಾಹನಗಳ ನಿಲುಗಡೆಯಿಂದ
ಗಿರಿಜನರಿಗೆ ನಿವೇಶನ ನೀಡಲು ಜಿಲ್ಲಾ ಕಾಂಗ್ರೆಸ್ ಒತ್ತಾಯಮಡಿಕೇರಿ, ಡಿ. 14: ಮಾಲ್ದಾರೆ-ದಿಡ್ಡಳ್ಳಿಯಲ್ಲಿ ನೆಲೆ ಕಳೆದುಕೊಂಡಿರುವ ಗಿರಿಜನರಿಗೆ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಸೂಕ್ತ ಜಾಗವನ್ನು ಗುರುತಿಸಿ ನಿವೇಶನ ಹಂಚಿಕೆ ಮಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು
ಬಿಲ್ಲವ ಸಮಾಜ ಸೇವಾ ಸಂಘದ ಕ್ರೀಡಾಕೂಟ ಸಮಾರೋಪಸುಂಟಿಕೊಪ್ಪ, ಡಿ. 14: ಕೊಡಗು ಜಿಲ್ಲಾ ಬಿಲ್ಲವ ಸಮಾಜ ಸೇವಾ ಸಂಘ ಹಾಗೂ ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಪ್ರಥಮ ವರ್ಷದ