ನ್ಯಾಯಬೆಲೆ ಅಂಗಡಿಯಲ್ಲಿ ಅನ್ಯಾಯಸಿದ್ದಾಪುರ, ಡಿ. 30: ಗುಹ್ಯ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಸಾಮಗ್ರಿಗಳಿಗೆ ಹೆಚ್ಚು ಹಣ ವಸೂಲಿ ಮಾಡುತ್ತಿರುವ ಬಗ್ಗೆ ಗ್ರಾಮಸ್ಥರು ನೀಡಿದ ಅರ್ಜಿಯ ಬಗ್ಗೆ ಗ್ರಾ.ಪಂ ಸಮಾನ್ಯ
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆ; 12 ಸ್ಥಾನಕ್ಕೆ 38 ಮಂದಿ ಕಣದಲ್ಲಿಸೋಮವಾರಪೇಟೆ, ಡಿ. 30: ಸೋಮವಾರಪೇಟೆ ತಾಲೂಕು ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಜ. 12 ರಂದು ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ನಾಮಪತ್ರಗಳ ಪರಿಶೀಲನಾ ಕಾರ್ಯ ಶುಕ್ರವಾರ
ಫುಟ್ಬಾಲ್ ಕ್ರೀಡಾಕೂಟಕ್ಕೆ ಚಾಲನೆ*ಗೋಣಿಕೊಪ್ಪಲು, ಡಿ. 30: ರಾಜ್ಯ ಮಟ್ಟದ 9ನೇ ವರ್ಷದ ಮಿಲನ್ಸ್ ಕಪ್ ಫೈಸ್ ಫುಟ್ಬಾಲ್ ಕ್ರೀಡಾಕೂಟಕ್ಕೆ ಚಾಲನೆ ದೊರೆಯಿತು. ಅಮ್ಮತ್ತಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಮೂರು ದಿನಗಳ ಕಾಲ
ಶಾಲಾ ಕಾಲೇಜು ಹಂತದಲ್ಲಿ ಜಾನಪದ ವಿಷಯ ಪಠ್ಯವಾಗಲಿಮಡಿಕೇರಿ, ಡಿ. 30: ಸಾಹಿತ್ಯ, ಸಂಸ್ಕøತಿ, ಆಚಾರ-ವಿಚಾರಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವಂತಾಗಲು ಶಾಲಾ ಕಾಲೇಜು ಹಂತದಲ್ಲಿ ಜಾನಪದವನ್ನು ಕಲಿಕಾ ವಿಷಯವಾಗಿ ಅಳವಡಿಸುವಂತಾಗ ಬೇಕು ಎಂದು ಬಿ.ಸಿ.
ನಾಳೆ ಕೊಡ್ಲಿಪೇಟೆಯಲ್ಲಿ ಕೊರೆಂಗಾವ್ ವಿಜಯೋತ್ಸವ ಕಾರ್ಯಕ್ರಮ ಮಡಿಕೇರಿ, ಡಿ.30 : ಬಹುಜನ ವಿದ್ಯಾರ್ಥಿ ಸಂಘದ ವತಿಯಿಂದ ಜ.1 ರಂದು ಕೊರೆಂಗಾವ್ ವಿಜಯೋತ್ಸವ ಕಾರ್ಯಕ್ರಮ ಕೊಡ್ಲಿಪೇಟೆಯ ಡಾ.ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆಯಲಿದೆ. ಬೆಳಿಗ್ಗೆ 10 ಗಂಟೆಗೆ ನಡೆಯುವ