ಬಿ.ಎಸ್.ಎನ್.ಎಲ್. ವಿರುದ್ಧ ಪ್ರತಿಭಟನೆಶ್ರೀಮಂಗಲ, ಜ. 9: ಗುಡ್ಡಗಾಡು ಪ್ರದೇಶವಾಗಿರುವ ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಬಿ.ಎಸ್. ಎನ್.ಎಲ್ ಸ್ಥಿರ ದೂರವಾಣಿ ಹಾಗೂ ಮೊಬೈಲ್ ದೂರವಾಣಿಗಳ ಸೇವೆಯನ್ನು ಎರಡು ತಿಂಗಳ ಒಳಗೆ ಸರಿಪಡಿಸುವ
ಗೋಣಿಕೊಪ್ಪಲಿನಲ್ಲಿ ಸಿಂಥೆಟಿಕ್ ಹಾಕಿ ಟರ್ಫ್ ಮೈದಾನಕ್ಕೆ ಅನುದಾನ ಕಲ್ಪಿಸಿಕೊಡಿಗೋಣಿಕೊಪ್ಪಲು, ಜ.8: ದಿ. ಗುಂಡೂರಾವ್ ಮುಖ್ಯಮಂತ್ರಿ ಅವಧಿಯಲ್ಲಿ ಕೂಡಿಗೆಯಲ್ಲಿ ಆರಂಭಗೊಂಡ ಕ್ರೀಡಾ ಶಾಲೆಯಿಂದ ಸಾಕಷ್ಟು ರಾಷ್ಟ್ರೀಯ-ಅಂತರ್ರಾಷ್ಟ್ರೀಯ ಕ್ರೀಡಾ ಪಟುಗಳು ಹೊರಹೊಮ್ಮಿದ್ದಾರೆ. ಅಲ್ಲಿ ಒಂದಷ್ಟು ಮೂಲಭೂತ ಸೌಕರ್ಯ ಬಿಟ್ಟಲ್ಲಿ
ಆಸ್ಟ್ರೋಟರ್ಫ್ ಪೂರ್ಣಗೊಳಿಸಲು ಸರ್ಕಾರ ಬದ್ಧಸೋಮವಾರಪೇಟೆ, ಜ. 8: ಹಾಕಿ ಕ್ರೀಡೆಗೆ ಕೊಡಗಿನಲ್ಲಿ ಹೆಚ್ಚಿನ ಒಲವು ಇರುವದರಿಂದ ಆಸ್ಟ್ರೋಟರ್ಫ್ ಕ್ರೀಡಾಂಗಣ ಅತ್ಯಗತ್ಯವಾಗಿದ್ದು, ಪ್ರಸಕ್ತ ಸಾಲಿನಲ್ಲಿ ಸೋಮವಾರಪೇಟೆಯಲ್ಲಿ ಸ್ಥಗಿತಗೊಂಡಿರುವ ಮೈದಾನವನ್ನು ಪೂರ್ಣಗೊಳಿಸಲು ಸರ್ಕಾರ ಬದ್ಧವಾಗಿದೆ
ಕೊಡಗಿನ ಶಿಕ್ಷಣ ವ್ಯವಸ್ಥೆ ಹೆಚ್ಚಿನ ಅಭಿವೃದ್ಧಿ ಕಾಣಬೇಕುಮೂರ್ನಾಡು, ಜ.8 : ಕೊಡಗು ಜಿಲ್ಲೆಯ ಶಿಕ್ಷಣ ವ್ಯವಸ್ಥೆಯಲ್ಲಿ ಮೂಲಭೂತ ಸೌಕರ್ಯಗಳೊಂದಿಗೆ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಣಬೇಕಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರರ್ ಡಾ. ಕೋಡಿರ ಎಂ.
ಬಾಳುಗೋಡುವಿನಲ್ಲಿ ಶಿಲಾ ಶಾಸನ ಪತ್ತೆವೀರಾಜಪೇಟೆ, ಜ: 8 ವೀರಾಜಪೇಟೆ ಬಳಿಯ ಬಾಳುಗೋಡು ಕೊಡವ ಫೆಡರೇಶನ್ ಒಕ್ಕೂಟದ ಸಾಂಸ್ಕøತಿಕ ಕೇಂದ್ರದ ಹಿಂಭಾಗದ ಗುಡ್ಡೆಯ ಮೇಲೆ ಪ್ರಾಚೀನ ಶಿಲಾಯುಗದ ಶಿಲಾ ಶಾಸನ ಪತ್ತೆಯಾಗಿದೆ.ಕೊಡವ ಸಮಾಜದ