ಪಕ್ಷ ಬಲವರ್ಧನೆಗೆ ಪ್ರಾಮಾಣಿಕವಾಗಿ ಕೆಲಸ ಮಾಡಿಮಡಿಕೇರಿ, ಜು. 26: ಭಾರತೀಯ ಜನತಾ ಪಾರ್ಟಿಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಪ್ರಾಮಾಣಿಕವಾಗಿ ಕೆಲಸ ಮಾಡುವಂತೆ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ
ಬಸ್ ಮುಷ್ಕರ ಭದ್ರತೆ ಒದಗಿಸಲು ಸಿದ್ಧ : ಎಸ್ಪಿಮಡಿಕೇರಿ, ಜು. 26: ಸಾರಿಗೆ ಸಂಸ್ಥೆ ಸಿಬ್ಬಂದಿಗಳ ಮುಷ್ಕರ ಎರಡನೆಯ ದಿನವಾದ ಇಂದೂ ಮುಂದುವರಿದಿದ್ದು, ಜಿಲ್ಲೆಯ ಬಹುತೇಕ ನಿನ್ನೆ ದಿನದ ಚಿತ್ರಣವೇ ಕಂಡುಬಂದಿತು. ಜಿಲ್ಲೆಯಾದ್ಯಂತ ಯಾವದೇ ಕೆ.ಎಸ್.ಆರ್.ಟಿ.ಸಿ.
ಖಾಸಗಿ ಬಸ್ ನಿಲ್ದಾಣ ಜಾಗ : ನಗರಸಭೆ ಹೆಸರಿಗೆ ಖಾತೆಮಡಿಕೇರಿ, ಜು. 26: ಮಡಿಕೇರಿ ಖಾಸಗಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಕೃಷಿ ವಿಶ್ವವಿದ್ಯಾನಿಲಯದ ಜಾಗವನ್ನು ನಿಗದಿಪಡಿಸಲಾಗಿದ್ದು, ಈ ಜಾಗ ನಗರಸಭೆಯ ಹೆಸರಿಗೆ ಖಾತೆಯಾಗಿದೆ. ಬಸ್ ನಿಲ್ದಾಣ ನಿರ್ಮಾಣಕ್ಕೆ
‘ನಾಡ ಮಣ್ಣ್ ನಾಡ ಕೂಳ್’ ಯೋಜನೆಯ ಭತ್ತದ ಬಿತ್ತನೆ ತಾ. 28ಕ್ಕೆ ಚಾಲನೆಶ್ರೀಮಂಗಲ, ಜು. 26: ಯುನೈಟೆಡ್ ಕೊಡವ ಆರ್ಗನೈಸೇಷನ್ ಸಂಘಟನೆಯ ಗ್ರಾಮೀಣಾಭಿವೃದ್ಧಿಯ ಮಹತ್ವದ ‘ನಾಡ ಮಣ್ಣ್ - ನಾಡ ಕೂಳ್’ ಯೋಜನೆಯ ಮೂಲಕ ಪಾಳು ಬಿಟ್ಟಿರುವ ಭತ್ತದ ಗದ್ದೆಗಳನ್ನು
ನಗರದಲ್ಲಿ ಕಾರ್ಗಿಲ್ ವಿಜಯ ದಿವಸ್ಮಡಿಕೇರಿ, ಜು. 26: ಮಡಿಕೇರಿ ನಗರದಲ್ಲಿ ಕಾರ್ಗಿಲ್ ವಿಜಯ ದಿವಸ್ ವಿಜಯೋತ್ಸವವನ್ನು ಆಚರಣೆ ಮಾಡಲಾಯಿತು. ಈ ಸಂದರ್ಭ ಹುತಾತ್ಮರ ಸ್ಮಾರಕಕ್ಕೆ ಪುಷ್ಪಾರ್ಚನೆ ಯೊಂದಿಗೆ ಗೌರವ ನಮನ ಸಲ್ಲಿಸಲಾಯಿತು.