ಮಲೆತಿರಿಕೆ ಈಶ್ವರ ಹಬ್ಬಮಡಿಕೇರಿ, ಮಾ. 15: ವೀರಾಜಪೇಟೆಯ ಮಲೆತಿರಿಕೆ ದೇವಾಲಯ ಪಟ್ಟಣದಿಂದ 3 ಕಿ.ಲೋ. ಮೀಟರ್ ದೂರದಲ್ಲಿದೆ. ಇದು ಸುಮಾರು 3000 ಅಡಿಗಳ ಎತ್ತರದ ಬೆಟ್ಟದಲ್ಲಿದೆ. ಮಲೆತಿರಿಕೆ ಎಂದರೆ ಕಾಡಿನ
ಯೋಗೇಶ್ ಮಾಸ್ಟರ್ ಮೇಲಿನ ಧಾಳಿಗೆ ಖಂಡನೆ ಮಡಿಕೇರಿ, ಮಾ. 15: ಬರಹಗಾರ ಮತ್ತು ಪ್ರಗತಿಪರ ಚಿಂತಕ ಯೋಗೇಶ್ ಮಾಸ್ಟರ್ ಮೇಲಿನ ಧಾಳಿಯನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಖಂಡಿಸಿದೆ. ಪತ್ರಿಕಾ ಹೇಳಿಕೆ ನೀಡಿರುವ ಪಕ್ಷದ ಜಿಲ್ಲಾ
ಹೈಟೆಕ್ ಮಾರುಕಟ್ಟೆಯಿದ್ದರೂ ಬೀದಿ ಬದಿಯ ವ್ಯಾಪಾರ ತಪ್ಪಿಲ್ಲ!ಸೋಮವಾರಪೇಟೆ, ಮಾ. 15: ಮುಖ್ಯಮಂತ್ರಿಗಳ ಪಟ್ಟಣ ಪ್ರದೇಶಾಭಿವೃದ್ಧಿ ಯೋಜನೆಯಡಿ ರೂ. 1.25 ಕೋಟಿ ವೆಚ್ಚದಲ್ಲಿ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವತಿಯಿಂದ ಹೈಟೆಕ್ ಮಾರುಕಟ್ಟೆ ನಿರ್ಮಿಸಲಾಗಿದ್ದರೂ ರಸ್ತೆ ಬದಿಯ
ಹಿಂದೂ ರುದ್ರಭೂಮಿಯಲ್ಲಿ ಶ್ರಮದಾನಮಡಿಕೇರಿ, ಮಾ. 15: ನಗರದ ಚೈನ್‍ಗೇಟ್ ಹಾಗೂ ಮಲ್ಲಿಕಾರ್ಜುನ ನಗರದ ಹಿಂದೂ ರುದ್ರಭೂಮಿಯಲ್ಲಿ ಮಡಿಕೇರಿಯ ಹಿಂದೂ ಮಲಯಾಳಿ ಸಂಘದಿಂದ ಶ್ರಮದಾನದ ಮೂಲಕ ಸ್ವಚ್ಛಗೊಳಿಸಲಾಯಿತು. ರುದ್ರಭೂಮಿಯಲ್ಲಿ ಹಲವು ವರ್ಷಗಳಿಂದ ಬೆಳೆದಿದ್ದ
ಮೂರ್ನಾಡು ವಿದ್ಯಾಸಂಸ್ಥೆಗೆ ಕೊಡುಗೆಮೂರ್ನಾಡು, ಮಾ. 15: ಜೀವ ವಿಮ ನಿಗಮ ಮಡಿಕೇರಿ ಶಾಖೆ ವತಿಯಿಂದ ಮೂರ್ನಾಡು ವಿದ್ಯಾಸಂಸ್ಥೆಗೆ ಬೀರು ಹಾಗೂ ಇನ್ಸಿನೇಟರ್ ಯಂತ್ರವನ್ನು ಕೊಡುಗೆಯಾಗಿ ನೀಡಲಾಯಿತು. ಮಡಿಕೇರಿ ಜೀವ ವಿಮ ನಿಗಮದ