ಅಂತರ್ಜಾತಿ ವಿವಾಹಿತರಿಗೆ ಪ್ರೋತ್ಸಾಹ ಧನ ವಿತರಣೆಸೋಮವಾರಪೇಟೆ, ಜ. 2: ತಾಲೂಕು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅಂತರ್ಜಾತಿ ವಿವಾಹವಾದ ದಂಪತಿಗಳಿಗೆ 2 ಲಕ್ಷ ರೂ.ಗಳ ಪ್ರೋತ್ಸಾಹ ಧನವನ್ನು ವಿತರಿಸಲಾಯಿತು. ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ
ಮಧ್ಯಪ್ರದೇಶದ ಸಿಎಂ ಕೊಡಗಿಗೆ ಭೇಟಿ*ಗೋಣಿಕೊಪ್ಪಲು, ಜ. 2: ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಕೊಡಗಿನ ಸಿದ್ದಾಪುರಕ್ಕೆ ಭೇಟಿ ನೀಡಿದ್ದರು. ಕೊಡಗಿನ ಪ್ರಾಕೃತಿಕ ಸೌಂದರ್ಯವನ್ನು ಕಂಡು ಶಿವರಾಜ್‍ಸಿಂಗ್ ಚೌವ್ಹಾಣ್ ‘ಓ! ವಾಟ್‍ಎ
ಸಣ್ಣ ಸಾಧನೆಯ ಮಹತ್ವವನ್ನು ಅರಿಯಬೇಕಾಗಿದೆ – ಕರ್ನಲ್ ಉತ್ತಪ್ಪನಾಪೆÇೀಕ್ಲು. ಜ. 2: ವಿದ್ಯೆ, ಶಾಲೆ, ತಂದೆ, ತಾಯಿ, ಅಣ್ಣ, ತಮ್ಮ, ಅಕ್ಕ, ತಂಗಿ, ಅಜ್ಜ, ಅಜ್ಜಿ, ಗಾಳಿ, ನೀರು, ಅನ್ನ, ಹಣ, ಬೆಟ್ಟ, ನದಿ, ದೊಡ್ಡ,
ಸರಕಾರದ ಕೆಲಸವನ್ನು ಸಂಘ ಸಂಸ್ಥೆಗಳು ಮಾಡುತ್ತಿವೆ ಸಂಕೇತ್ ಪೂವಯ್ಯನಾಪೆÇೀಕ್ಲು, ಜ. 1: ಸರಕಾರದ ಕೆಲಸವನ್ನು ಸಂಘ-ಸಂಸ್ಥೆಗಳು ಮಾಡುತ್ತಿವೆ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಅಭಿಪ್ರಾಯಪಟ್ಟರು. ಸ್ಥಳೀಯ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಾಪೆÇೀಕ್ಲು
ವೃದ್ಧೆ ಅನುಮಾನಾಸ್ಪದ ಸಾವು: ದೂರು ದಾಖಲುಸೋಮವಾರಪೇಟೆ, ಜ. 1: ಸಮೀಪದ ಗರ್ವಾಲೆ ಗ್ರಾಮದಲ್ಲಿ ವೃದ್ಧೆಯೋರ್ವರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ಕುಟುಂಬ ಸದಸ್ಯರು ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು