ಆಂಜೆಲಾ ವಿದ್ಯಾನಿಕೇತನ ಶಾಲೆಯಲ್ಲಿ ಬ್ಲೂಮ್ಸ್ ಡೇ ಆಚರಣೆಕೂಡಿಗೆ, ಫೆ. 4: ಕೂಡಿಗೆಯ ಆಂಜೆಲಾ ವಿದ್ಯಾನಿಕೇತನ ಶಾಲೆಯಲ್ಲಿ ನರ್ಸರಿ ವಿದ್ಯಾರ್ಥಿಗಳಿಗೆ ಆಂಜೆಲಾ ಬ್ಲೂಮ್ಸ್ ಡೇ ಸಮಾರಂಭವನ್ನು ಆಚರಿಸಲಾಯಿತು.ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾದ್ಯಾಯಿನಿ ವೀಣಾ ವಿಜಯ್ ಉದ್ಘಾಟಿಸಿ, ಮಾತನಾಡಿ,
ಸೌಲಭ್ಯ ಸದುಪಯೋಗಕ್ಕೆ ಶಶಿ ಸುಬ್ರಮಣಿ ಕರೆವೀರಾಜಪೇಟೆ. ಫೆ. 4: ಶಿಕ್ಷಣಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿ ಮಾಡಿದ್ದು ವಿದ್ಯಾರ್ಥಿಗಳು ಸಿಗುವಂತಹ ಸೌಲತ್ತುಗಳನ್ನು ಸದುಪಯೋಗ ಪಡಿಸಿಕೊಂಡು ಹೆಚ್ಚಿನ ವಿದ್ಯಾಭ್ಯಾಸ ವನ್ನು ಕಲಿಯುವಂತಾಗಬೇಕು ಎಂದು ಜಿಲ್ಲಾ
ವೈದ್ಯನಾಗುವ ಆಸೆ ಈಡೇರಲಿಲ್ಲ: ಮಹದೇವಸ್ವಾಮಿಗೋಣಿಕೊಪ್ಪಲು, ಫೆ. 4: ಡಾಕ್ಟರ್ ಅಥವಾ ಇಂಜಿನಿಯರ್ ಆಗಬೇಕೆಂಬ ಬಯಕೆ ಬಹಳವಿತ್ತು. ಆದರೆ ಮನೆಯಲ್ಲಿ ಬಡತನದಿಂದಾಗಿ ಆಸೆ ಈಡೇರಲಿಲ್ಲ. ತಂದೆ, ತಾಯಿ ಕಷ್ಟದ ಜೀವನ ಸಾಗಿಸಿದ್ದರು. ಆದರೂ,
ನಾಕೂರು ಶಿರಂಗಾಲ ರಸ್ತೆ ಕಾಮಗಾರಿಗೆ ಭೂಮಿಪೂಜೆಸುಂಟಿಕೊಪ್ಪ, ಫೆ. 4: ನಾಕೂರು-ಶಿರಂಗಾಲ ಗ್ರಾಮ ಪಂಚಾಯಿತಿಗೆ ಸರಕಾರದಿಂದ ಗ್ರಾಮ ವಿಕಾಸ್ ಯೋಜನೆಯಡಿಯಲ್ಲಿ ರೂ. 75 ಲಕ್ಷ ಅನುದಾನ ಲಭ್ಯವಾಗಿದ್ದು, ಶಿರಂಗಾಲ ಗ್ರಾಮದ ರಸ್ತೆ ಕಾಮಗಾರಿಗೆ ಶಾಸಕ
ಮಾರುಕಟ್ಟೆಯಲ್ಲಿ ದೊಡ್ಡಿಗೆ ವಿರೋಧಸಿದ್ದಾಪುರ, ಫೆ. 4: ಸದಾ ಸುದ್ಧಿಯಲ್ಲಿರುವ ಸಿದ್ದಾಪುರ ಗ್ರಾ.ಪಂ. ಮಾರುಕಟ್ಟೆಯಲ್ಲಿ ಮಾಂಸದ ಮಾರಾಟ ಮಳಿಗೆ ಹಾಗೂ ದೊಡ್ಡಿಯ ನಿರ್ಮಾಣಕ್ಕೆ ಮುಂದಾಗಿದ್ದು, ಮಾರುಕಟ್ಟೆಗೆ ಭೇಟಿ ನೀಡಿದ ಅಧ್ಯಕ್ಷರನ್ನು ಗ್ರಾಮಸ್ಥರು