ಸಮಯಕ್ಕೆ ಮಹತ್ವ ನೀಡಲು ಕರೆಕುಶಾಲನಗರ, ಜ. 4: ಜೀವನದಲ್ಲಿ ಪ್ರತಿ ಕ್ಷಣಗಳು ಅತ್ಯಮೂಲ್ಯವಾಗಿದ್ದು, ಸಮಯಕ್ಕೆ ಹೆಚ್ಚಿನ ಮಹತ್ವ ನೀಡಬೇಕಿದೆ ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಸಂಚಾಲಕ ಎಂ.ಎನ್. ಚಂದ್ರಮೋಹನ್
ಶಾಲಾ ವಾರ್ಷಿಕೋತ್ಸವ ಸಾಂಸ್ಕøತಿಕ ಕಾರ್ಯಕ್ರಮಗೋಣಿಕೊಪ್ಪಲು, ಜ. 4: ಧನುಗಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ದಲ್ಲಿ ವಿದ್ಯಾರ್ಥಿಗಳು ಕ್ರೀಡೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ನೀಡುವ ಮೂಲಕ ಗಮನ ಸೆಳೆದರು. ವಿದ್ಯಾರ್ಥಿಗಳಿಗೆ ಹಾಗೂ
ಬಿಳಿಗೇರಿ ಊರ್ಮಂದ್ನಲ್ಲಿ ಪುತ್ತರಿ ಊರೋರ್ಮೆಮಾದಾಪುರ, ಜ. 4: ಮಾದಾಪುರದ ಬಿಳಿಗೇರಿ ಊರ್‍ಮಂದ್‍ನಲ್ಲಿ ಇತ್ತೀಚೆಗೆ ಪುತ್ತರಿ ಊರೋರ್ಮೆ ನಡೆಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಸಿ.ಎನ್.ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಕೊಡಗಿನಲ್ಲಿ ವಿದೇಶಿ
ಆಡಳಿತಾಧಿಕಾರಿ ನೇಮಕಕುಶಾಲನಗರ, ಜ. 4: ಕುಶಾಲನಗರದ ಶ್ರೀ ವಿವೇಕಾನಂದ ಎಜುಕೇಶನ್ ಟ್ರಸ್ಟ್‍ನ ಆಡಳಿತಾಧಿ ಕಾರಿಯಾಗಿ ನಿವೃತ್ತ ಪ್ರಾಂಶುಪಾಲ ಎಂ. ನಾಗೇಶ್ ಅವರನ್ನು ನೇಮಕಗೊಳಿಸಲಾಗಿದೆ ಎಂದು ಟ್ರಸ್ಟ್‍ನ ಅಧ್ಯಕ್ಷ ಎನ್.ಎನ್.
ಕಾಪ್ಸ್ ಶಾಲಾ ವಾರ್ಷಿಕೋತ್ಸವಗೋಣಿಕೊಪ್ಪಲು, ಜ. 4: ಕಾಪ್ಸ್ ಶಾಲಾ ವಾರ್ಷಿಕೋತ್ಸವ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೊಡಗಿನ ಸೈನಿಕ ಶಾಲೆಯ ಪ್ರಾಂಶುಪಾಲ ಬೆನ್.ಹೆಚ್. ಬೆರ್ಸನ್ ಮಾತನಾಡಿ, ಜೀವನ