ಮೃತರ ಕುಟುಂಬಕ್ಕೆ ವಿಮೆ ನೆರವುಗೋಣಿಕೊಪ್ಪ, ಮಾ. 29: ಇತ್ತೀಚೆಗೆ ಕಳತ್ಮಾಡು ಹೊಸಕೋಟೆಯ ನಿವಾಸಿ ಕಾಯರತೋಡಿ ಮಾದಪ್ಪ ಅವರು ಅಭ್ಯತ್‍ಮಂಗಲದಲ್ಲಿ ಬೈಕ್ ಅಪಘಾತದಿಂದ ಮರಣ ಅಪ್ಪಿದ್ದರು. ಪ್ರಧಾನ ಮಂತ್ರಿಯವರ ಸುರಕ್ಷಾ ಯೋಜನೆಯ ವಿಮೆ
ಭಾವನೆ ವ್ಯಕ್ತಗೊಳಿಸುವ ಸಾಧನಾ ಭಾಷೆವೀರಾಜಪೇಟೆ, ಮಾ. 29: ಭಾಷೆ ಮನುಷ್ಯನ ಭಾವನೆಗಳನ್ನು ಅಭಿವ್ಯಕ್ತಪಡಿಸಲು ಉಪಯುಕ್ತವಾದ ಮಹತ್ತರ ಸಾಧನವಾಗಿದೆ ಎಂಬದನ್ನು ಪ್ರತಿಯೊಬ್ಬರೂ ನೆನಪಿನಲ್ಲಿಡಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲೋಕೇಶ್
ವಿದ್ಯಾರ್ಥಿಗಳು ಶ್ರೇಷ್ಠ ವ್ಯಕ್ತಿಗಳಾಗಿ ರೂಪುಗೊಳ್ಳಲು ಕರೆಮಡಿಕೇರಿ, ಮಾ. 29: ವಿದ್ಯಾರ್ಥಿಗಳು ಸ್ವತಂತ್ರ ವ್ಯಕ್ತಿತ್ವ ಬೆಳೆಸಿಕೊಂಡು ಅಭಿವೃದ್ಧಿಯತ್ತ ಮುಂದುವರಿಯಬೇಕು. ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಯಾಗಿ, ಸಮಾಜಕ್ಕೆ ತನ್ನದೇ ಆದ ಕೊಡುಗೆ ಮತ್ತು ಸೇವೆ ನೀಡಬೇಕು ಎಂದು
ಏ. 2 ರಂದು ಪ್ರಥಮ ಹಂತದ ಪಲ್ಸ್ ಪೋಲಿಯೋಮಡಿಕೇರಿ, ಮಾ. 29: ಏಪ್ರಿಲ್ 2 ರಂದು ಪ್ರಥಮ ಹಂತದ ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲೆಯಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮ ಶೇಕಡವಾರು ಯಶಸ್ಸಿಗೆ ಎಲ್ಲಾ ಇಲಾಖೆ
ಎಡಮ್ಯಾರ್ ಒಂದ್ ಆಚರಣೆಮಡಿಕೇರಿ, ಮಾ. 29: ಕೊಡವ ಮಕ್ಕಡ ಕೂಟದಿಂದ ಎಡಮ್ಯಾರ್ ಒಂದನ್ನು (ಏಪ್ರಿಲ್14) ಈ ವರ್ಷ ಚೌರೀರ ಕುಟುಂಬದ ಮುಂದ್ ಮನೆಯಲ್ಲಿ ನಡೆಸಲು ಕೂಟದ ಮಾಸಿಕ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕೊಡವರ