ಅಗತ್ಯ ಸೌಲಭ್ಯ ಕಲ್ಪಿಸಲು ಮಡಿವಾಳರ ಹೋರಾಟ ಸಮಿತಿ ಒತ್ತಾಯಮಡಿಕೇರಿ ಜ. 9: ನಿತ್ಯ ಸಂಕಷ್ಟದ ಜೀವನವನ್ನು ನಡೆಸುತ್ತಿರುವ ಮಡಿವಾಳ ಜನಾಂಗಕ್ಕೆ ಸರಕಾರ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ನೀಡಬೇಕೆಂದು ಮಡಿವಾಳರ ಹೋರಾಟ ಸಮಿತಿ ಒತ್ತಾಯಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ
ಮಾಜಿ ಸೈನಿಕರ ಪ್ರತಿಭಟನೆಗೆ ಬೆಂಬಲಮಡಿಕೇರಿ ಜ. 9: ಅಮ್ಮತ್ತಿಯಲ್ಲಿ ನಿವೃತ್ತ ಸೇನಾಧಿಕಾರಿಗಳ ಅಧೀನದಲ್ಲಿದ್ದ ಸರ್ಕಾರಿ ಜಾಗದ ಒತ್ತುವರಿಯನ್ನು ತೆರವುಗೊಳಿಸಿ ಮೊಕದ್ದಮೆ ಹೂಡಿರುವ ಕ್ರಮವನ್ನು ಖಂಡಿಸಿರುವ ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ
ಮರ ಕಡಿತಲೆ: ಪರಿಸರ ಮತ್ತೆ ಬರಡಾಗುವ ಆತಂಕಕುಶಾಲನಗರ, ಜ. 9: ರಾಜ್ಯದ ಖಾಸಗಿ ಜಾಗದಲ್ಲಿರುವ ನಿಗದಿತ 42 ಜಾತಿಯ ಮರಗಳನ್ನು ಕಡಿಯಲು ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿದ ಬೆನ್ನಲ್ಲೇ ಕೊಡಗಿನ ಪರಿಸರ ಮತ್ತೆ ಬರಡಾಗಲು
ಜೆಡಿಎಸ್ನಿಂದ ರೈತರ ವಿಶ್ವಾಸಗಳಿಸುವ ಯತ್ನ ಸಂಕೇತ್ಕುಶಾಲನಗರ, ಜ. 9: ಕೊಡಗು ಜಿಲ್ಲೆಯ 3 ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆಡಳಿತ ಚುಕ್ಕಾಣಿ ಹಿಡಿಯುವ ನಿಟ್ಟಿನಲ್ಲಿ ಜಾತ್ಯತೀತ ಜನತಾದಳ ರೈತರ ವಿಶ್ವಾಸಗಳಿಸುವ ಪ್ರಯತ್ನ ಸಾಗಿದೆ
ಬಂಡವಾಳಶಾಹಿ ಕಂಪೆನಿಗಳ ಒತ್ತುವರಿ ತೆರವಿಗೆ ಸಿಪಿಐಎಂ ಒತ್ತಾಯ ಮಡಿಕೇರಿ, ಜ. 9 : ಸರ್ಕಾರಿ ಭೂಮಿ ಒತ್ತುವರಿ ತೆರವು ನೆಪದಲ್ಲಿ ರೈತರು ಹಾಗೂ ನಿವೃತ್ತ ಸೈನಿಕರಿಗೆ ಕಿರುಕುಳ ನೀಡದೆ ಬಂಡವಾಳಶಾಹಿ ಕಂಪೆನಿಗಳು ಮತ್ತು ಪ್ರಭಾವಿ ರಾಜಕಾರಣಿಗಳು