ಶರೀಯತ್ ಕಾಲೇಜಿಗೆ ಉಚಿತ ಪ್ರವೇಶಮಡಿಕೇರಿ, ಮೇ 4: ಸುಂಟಿಕೊಪ್ಪದ ಮಹಮ್ಮದಾಲಿ ಶಿಹಾಬ್ ತಂಙಳ್ ಜೂನಿಯರ್ ಶರೀಯತ್ ಕಾಲೇಜಿನ 2017-18ನೇ ಸಾಲಿನ ಉಚಿತ ಪ್ರವೇಶಾತಿ ಆರಂಭವಾಗಿದೆ. ತಾ. 9 ರಂದು ಪ್ರವೇಶ ಪರೀಕ್ಷೆ
ಆಲೂರುಸಿದ್ದಾಪುರದಲ್ಲಿ ಕೃಷಿ ಅಭಿಯಾನ ಆಲೂರುಸಿದ್ದಾಪುರ, ಮೇ 4: ರೈತರು ತಮಗಿರುವ ತುಂಡು ಜಮೀನುಗಳಲ್ಲಿಯೂ ಸಹ ಆಧುನಿಕ ಕೃಷಿ ಆಧುನಿಕ ತಂತ್ರಗಾರಿಕೆ ಅಳವಡಿಕೆಯ ಜೊತೆಯಲ್ಲಿ ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಂಡು ಕೃಷಿ ಮಾಡಿದರೆ ಹೆಚ್ಚಿನ
ವಿಶೇಷ ಶಿಬಿರ ಆಯೋಜಿಸಲು ಜಿಲ್ಲಾಧಿಕಾರಿ ಸೂಚನೆಮಡಿಕೇರಿ, ಮೇ 4: ಪರಿಶಿಷ್ಟರು ಆಧಾರ್ ಕಾರ್ಡ್, ನರೇಗಾದಡಿ ಜಾಬ್ ಕಾರ್ಡ್, ಬ್ಯಾಂಕ್ ಖಾತೆ ತೆರೆಯುವದು ಹಾಗೂ ವಿವಿಧ ಪ್ರಮಾಣ ಪತ್ರಗಳನ್ನು ಪಡೆಯುವಂತಾಗಲು ಗ್ರಾಮ ಮತ್ತು ಹೋಬಳಿ
ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಳ್ಳುತ್ತಿರುವ ಚರಣ್ರಾಜ್ಮಡಿಕೇರಿ, ಮೇ 4: ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಕೊಡಗಿನ ಹಲವಾರು ಮಂದಿ ಕಾಣಿಸಿಕೊಳ್ಳುತ್ತಿದ್ದಾರೆ. ಬಹುತೇಕರು ನಟನೆಯಲ್ಲಿ ಬೆಳ್ಳಿ ಪರದೆಯಲ್ಲಿ ಗುರುತಿಸಿಕೊಂಡಿದ್ದರೆ, ಇಲ್ಲೊಬ್ಬ ಯುವಕ ಸಂಗೀತ ನಿರ್ದೇಶಕರಾಗಿ
ದಿಡ್ಡಳ್ಳಿಯವರಿಗೆ ಸೋಮವಾರಪೇಟೆಯಲ್ಲಿ ನಿವೇಶನ : ಬಿಜೆಪಿ ವಿರೋಧಸೋಮವಾರಪೇಟೆ, ಮೇ 4: ನಿರಾಶ್ರಿತರು, ಆದಿವಾಸಿಗಳ ಹೆಸರಿನಲ್ಲಿ ವೀರಾಜಪೇಟೆಯ ದಿಡ್ಡಳ್ಳಿಯಲ್ಲಿ ಬೀಡುಬಿಟ್ಟಿರುವ ನಕಲಿ ನಿರಾಶ್ರಿತರಿಗೆ ಸೋಮವಾರಪೇಟೆ ತಾಲೂಕಿನಲ್ಲಿ ನಿವೇಶನ ಕಲ್ಪಿಸಲು ಮುಂದಾಗಿರುವ ಜಿಲ್ಲಾಡಳಿತದ ಕ್ರಮವನ್ನು ಭಾರತೀಯ ಜನತಾ