ಗುಡುಗು ಸಿಡಿಲಿನ ಮಳೆಗೆ ಬಿಸಿಲಿನ ತಾಪ ಕಾರಣಮಡಿಕೇರಿ, ಮೇ 8: ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಕೊಡಗಿನ ಬಹುತೇಕ ಕಡೆಗಳಲ್ಲಿ ಇತ್ತೀಚೆಗೆ ಹೊತ್ತಲ್ಲದ ಹೊತ್ತಿಗೆ ಮಳೆಯಾಗುವದು ಸಾಮಾನ್ಯವಾಗಿದೆ. ಕೇವಲ ಮಳೆ ಆದರೂ ಕೊಡಗಿನ ಜನತೆ
ವಾಹನ ಡಿಕ್ಕಿ: ಶಿಕ್ಷಕರೋರ್ವರಿಗೆ ತೀವ್ರ ಗಾಯ ಸೋಮವಾರಪೇಟೆ, ಮೇ 8: ಅಪರಿಚಿತ ವಾಹನವೊಂದು ಸ್ಕೊಟಿಗೆ ಡಿಕ್ಕಿಪಡಿಸಿದ ಪರಿಣಾಮ ಶಿಕ್ಷಕರೋರ್ವರು ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಕೇರಿ ಗ್ರಾಮದಲ್ಲಿ ನಡೆದಿದೆ. ಹಾನಗಲ್ಲು ಗ್ರಾಮದ ನಿವಾಸಿ, ಕಿರಗಂದೂರು ಸರ್ಕಾರಿ ಶಾಲೆಯ
ಗರ್ವಾಲೆ ವಾರ್ಡ್ ಗ್ರಾಮ ಸಭೆಮಡಿಕೇರಿ, ಮೇ 8: ಗರ್ವಾಲೆ ಗ್ರಾ.ಪಂ. ವ್ಯಾಪ್ತಿಯ 2017-18ನೇ ಸಾಲಿನ ವಾರ್ಡ್ ಸಭೆಗಳು ತಾ. 9 ಹಾಗೂ 10 ರಂದು ನಡೆಯಲಿದೆ. ತಾ. 9 ರಂದು (ಇಂದು)
ಕಂದಾಯ ಇಲಾಖೆ ಸಮಸ್ಯೆ: ಜಿಲ್ಲಾಧಿಕಾರಿಗೆ ಮನವಿ ಮಡಿಕೇರಿ, ಮೇ 8: ಕಂದಾಯ ಇಲಾಖೆಯಲ್ಲಿನ ಸಮಸ್ಯೆಗಳನ್ನು ಬಗೆಹರಿಸುವಂತೆ ಭಾರತೀಯ ಕಿಸಾನ್ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಕಂದಾಯ ಇಲಾಖೆಯಲ್ಲಿ ವಿಲೇವಾರಿ ಆಗದೆ ಉಳಿದಿರುವ ಕಡತಗಳ
ಅಪ್ರಾಪ್ತೆಯ ಪರವೂರಿಗೊಯ್ದಿದ್ದ ವಿವಾಹಿತನ ಸೆರೆಮಡಿಕೇರಿ, ಮೇ 8: ಎರಡು ಮಕ್ಕಳ ತಂದೆಯಾಗಿರುವ ಆಟೋ ಚಾಲಕನೊಬ್ಬ ಅಪ್ರಾಪ್ತ ಯುವತಿಯೊಬ್ಬಳನ್ನು ಪುಸಲಾಯಿಸಿ ಸುಳ್ಯಕ್ಕೆ ಕರೆದೊಯ್ದಿದ್ದ ವೇಳೆ ಸೆರೆಸಿಕ್ಕಿ ‘ಪೋಕ್ಸೊ’ ಕಾಯ್ದೆಯಡಿ ಜೈಲು ಸೇರಿದ ಪ್ರಸಂಗ