ಬಿಜೆಪಿಯಿಂದ ಕೊಡಗಿಗೆ ವಂಚನೆ : ಸಿಪಿಐಎಂ ಆರೋಪಮಡಿಕೇರಿ, ಮಾ. 19: ಡಾ.ಕಸ್ತೂರಿರಂಗನ್ ವರದಿ ಸೇರಿದಂತೆ ಕೊಡಗಿಗೆ ಮಾರಕವಾಗಬಹುದಾದ ವಿವಾದಿತ ಯೋಜನೆಗಳು ಎದುರಾದಾಗಲೆಲ್ಲಾ ಸುಳ್ಳು ಭರವಸೆಗಳನ್ನೇ ನೀಡುತ್ತಾ ಬಂದಿರುವ ಬಿಜೆಪಿ ನಿರಂತರವಾಗಿ ಜಿಲ್ಲೆಯ ಜನತೆಯನ್ನು ವಂಚಿಸುತ್ತಾ
ಗಣರಾಜ್ಯೋತ್ಸವದಲ್ಲಿ ಮಹಿಳಾ ಓಅಅ ಘಟಕವನ್ನು ಮುನ್ನಡೆಸಿದ ಈ ಕುವರಿಗೊಂದು ಸೆಲ್ಯೂಟ್ಮಡಿಕೇರಿ, ಮಾ. 19: ಹೌದು, ಈಕೆ ಮಡಿಕೇರಿ ಸಂತ ಜೋಸೆಫರ ಶಾಲೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ, ಇಲ್ಲಿನ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಎನ್‍ಸಿಸಿ ತಂಡದ
ಸಾವಯವ ಕಾಫಿ ಕ್ಷೇತ್ರೋತ್ಸವ ಗುಡ್ಡೆಹೊಸೂರು,ಮಾ. 19: ಇಲ್ಲಿಗೆ ಸಮೀಪದ ಕಾನ್‍ಬೈಲ್ ಗ್ರಾಮದಲ್ಲಿ ಕಾಫಿ ಫಸಲಿಗೆ ಸಾವಯವಗೊಬ್ಬರ ಬಳಕೆ ಬಗ್ಗೆ ಕಾರ್ಯಾಗಾರ ಏರ್ಪಡಿಸಲಾಗಿತ್ತು. ಅಲ್ಲಿನ ಕಾಫಿ ಬೆಳೆಗಾರ ಸಿ.ಪಿ.ತಿಮ್ಮಯ್ಯ ಅವರ ತೋಟದಲ್ಲಿ ನವಭಾರತ್
ಮಲೆತಿರಿಕೆ ಈಶ್ವರ ಪಾರ್ವತಿ ಉತ್ಸವವೀರಾಜಪೇಟೆ, ಮಾ. 19: ಚೆಂಬೆಬೆಳಿಯೂರು ಗ್ರಾಮದ ಕಲ್ಲುತಿರಿಕೆ ಈಶ್ವರ - ಪಾರ್ವತಿ ದೇವರ ಉತ್ಸವ ತಾ. 20 ರಿಂದ (ಇಂದಿನಿಂದ) ತಾ. 25 ರವರಗೆ ನಡೆಯಲಿದೆ ಎಂದು
ರಸ್ತೆಗೆ ಮಗುಚಿಕೊಂಡ ಟಿಪ್ಪರ್ಸುಂಟಿಕೊಪ್ಪ, ಮಾ. 19: ಇಲ್ಲಿಗೆ ಸಮೀಪದ ಮಾದಾಪುರದ ಕುಂಬೂರು ಬಳಿ ಮನೆಯ ನೂತನ ಕಟ್ಟಡ ನಿರ್ಮಾಣವಾಗುತ್ತಿದ್ದು, ಅದರ ಬಳಕೆಗಾಗಿ ಟಿಪ್ಪರ್ ಲಾರಿಯ ಮೂಲಕ ಕಾಂಕ್ರೀಟನ್ನು ನೆಲಕ್ಕೆ ಸುರಿಯುತ್ತಿದ್ದ