ಕಾಂಗ್ರೆಸ್ ಅಧ್ಯಕ್ಷರಿಗೆ ಎಂಎಲ್ಸಿಯಿಂದ ಅಭಿನಂದನೆಶ್ರೀಮಂಗಲ, ಜು. 3: ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ನೂತನವಾಗಿ ನೇಮಕವಾಗಿರುವ ಮುಕ್ಕಾಟಿರ ಶಿವು ಮಾದಪ್ಪ ಅವರನ್ನು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾಅಚ್ಚಯ್ಯ ಹಾರಹಾಕಿ ಅಭಿನಂದಿಸಿ
ದುಬಾರೆಯಲ್ಲಿ ರ್ಯಾಫ್ಟಿಂಗ್ಗೆ ಟೆಂಡರ್ ಪ್ರಕ್ರಿಯೆಕುಶಾಲನಗರ, ಜು. 3: ದುಬಾರೆ ಸಾಕಾನೆ ಶಿಬಿರದಲ್ಲಿ ನಡೆಯುತ್ತಿದ್ದ ರ್ಯಾಫ್ಟಿಂಗ್ ಸಾಹಸಿ ಕ್ರೀಡೆಯನ್ನು ಈ ಸಾಲಿನಿಂದ ಜಿಲ್ಲಾಡಳಿತದ ಮೂಲಕ ಟೆಂಡರ್ ಪ್ರಕ್ರಿಯೆಗೆ ಒಳಪಡಿಸಲಾಗಿದೆ. ಕಳೆದ ಹಲವಾರು ವರ್ಷಗಳಿಂದ
ನಾಪೆÇೀಕ್ಲು ಚೆಸ್ಕಾಂ ಕಚೇರಿಗೆ ಮುತ್ತಿಗೆನಾಪೆÉÇೀಕ್ಲು, ಜು. 3: ನಾಪೆÇೀಕ್ಲು ವಿಭಾಗದಲ್ಲಿ ವಿದ್ಯುತ್ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಈ ವಿಭಾಗದ ಬಿಜೆಪಿ ಕಾರ್ಯಕರ್ತರು ಮತ್ತು ಸಾರ್ವಜನಿಕರು ನಾಪೆÇೀಕ್ಲು ಚೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ
ಮಡಿಕೇರಿ ಲಯನ್ಸ್ನ ಪದಗ್ರಹಣಮಡಿಕೇರಿ, ಜು. 3: ಮಡಿಕೇರಿ ಲಯನ್ಸ್ ಹಾಗೂ ಲಯನೆಸ್ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಲಯನ್ಸ್‍ನ ಸಭಾ ಭವನದಲ್ಲಿ ಇತ್ತೀಚೆಗೆ ನೆರವೇರಿತು.ಅಧ್ಯಕ್ಷರಾಗಿ ಕೆ.ಎ. ಬೊಳ್ಳಪ್ಪ ಹಾಗೂ
ಕೆದಮುಳ್ಳೂರುವಿನಲ್ಲಿ ಕಾಡಾನೆ ಹಾವಳಿವೀರಾಜಪೇಟೆ, ಜು. 3: ಕೆದಮುಳ್ಳೂರು, ತೋರ, ಪಾಲಂಗಾಲ ಗ್ರಾಮದಲ್ಲಿ ಕಳೆದ ಮೂರು ವರ್ಷಗಳಿಂದ ನಿರಂತರ ಕಾಡಾನೆಗಳ ಹಾವಳಿಯಿಂದ ಜನ ಸಾಮಾನ್ಯರ ಜೀವನ ದುಸ್ತರವಾಗುತ್ತಿದೆ. 15 ದಿನಗಳಲ್ಲಿ ಕಾಡಾನೆಗಳ