ಬಾಳೆಲೆ ರಸ್ತೆಯಲ್ಲಿ ಭಾರೀ ಹೊಂಡಬಾಳೆಲೆ ರಸ್ತೆಯಲ್ಲಿ ಭಾರೀ ಹೊಂಡಗೋಣಿಕೊಪ್ಪಲು, ಜು. 2: ಮಳೆಗಾಲಕ್ಕೂ ಮುನ್ನ ಲೋಕೋಪಯೋಗಿ ಇಲಾಖೆಯು ಮಳೆನೀರು ರಸ್ತೆಯ ಮೇಲೆ ಹರಿಯದಂತೆ ಇಕ್ಕೆಲಗಳಲ್ಲಿಯೂ ಚರಂಡಿ ತೆಗೆಯುವದು, ರಸ್ತೆಯಲ್ಲಿ ಹೊಂಡಗಳಿದ್ದರೆ ಮುಚ್ಚುವದು ಸಾಮಾನ್ಯ. ಆದರೆ, ಬಾಳೆಲೆ
ಕೃಷಿ ಭಾಗ್ಯ ಯೋಜನೆ ಸದುಪಯೋಗಕ್ಕೆ ಮನವಿಸೋಮವಾರಪೇಟೆ, ಜು. 2: 2017-18ನೇ ಸಾಲಿನಲ್ಲಿ ಕೃಷಿ ಇಲಾಖೆಯ ಮಹತ್ವಾಕಾಂಕ್ಷೆಯ ಕೃಷಿ ಭಾಗ್ಯ ಯೋಜನೆಯನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಕೃಷಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಹಾಯಕ ಕೃಷಿ ಇಲಾಖಾ
ಬೆಳ್ಳಿ ಮಹೋತ್ಸವದ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮಮಡಿಕೇರಿ, ಜು. 2: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ನೆಹರೂ ಯುವ ಕೇಂದ್ರ, ಗ್ರೀನ್ ಸಿಟಿ ಫೋರಂ, ರೋಟರಿ ಕ್ಲಬ್, ಕರ್ನಾಟಕ ರಾಜ್ಯ ಮಾಲಿನ್ಯ
ಕಸ್ತೂರಿ ರಂಗನ್ ವರದಿಯ ತಿರುಳು ಸೂಕ್ಷ್ಮ ಪರಿಸರ ತಾಣ ಕೊಡಗಿನಲ್ಲಿ ಪ್ರಸ್ತುತ ಭಾರೀ ಚರ್ಚೆಗೆ ಗ್ರಾಸವಾಗಿರುವ ಕಸ್ತೂರಿ ರಂಗನ್ ವರದಿ - ಸೂಕ್ಷ್ಮ ಪರಿಸರ ತಾಣ. ಈ ವಿಚಾರಗಳ ಬಗ್ಗೆ ನಾವು ಸೂಕ್ಷ್ಮವಾಗಿ ಅದರ ಹುಟ್ಟು ಹಾಗೂ
ಗಿಡ ನೆಡುವ ಮೂಲಕ ಪರಿಸರ ದಿನಾಚರಣೆಸೋಮವಾರಪೇಟೆ, ಜು. 2: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶಾಂತಳ್ಳಿ ವಲಯದ ವತಿಯಿಂದ ಕಲ್ಕಂದೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಗಿಡ ನೆಡುವ ಮೂಲಕ