‘ರ್ಯಾಫ್ಟಿಂಗ್’ಗೆ ಟೆಂಡರ್ : ಅಸೋಸಿಯೇಷನ್ ವಿರೋಧ ಮಡಿಕೇರಿ, ಜು.5 : ಕಾವೇರಿ ನದಿ ದಡದ ಪ್ರಸಿದ್ಧ ಪ್ರವಾಸಿ ತಾಣ ದುಬಾರೆಯಲ್ಲಿ ಸ್ಥಳೀಯರನ್ನು ಕಡೆಗಣಿಸಿ ‘ರ್ಯಾಫ್ಟಿಂಗ್’ ನಡೆಸಲು ಜಿಲ್ಲಾಡಳಿತ ಟೆಂಡರ್ ಕರೆದಿದೆ ಎಂದು ಆರೋಪಿಸಿರುವ ದುಬಾರೆ
ಬಾಡಿಗೆ ಪಾವತಿಸದ ಅಂಗಡಿ ಮಳಿಗೆಗಳಿಗೆ ಬೀಗ: ವಸೂಲಿಗೆ ಕ್ರಮಸೋಮವಾರಪೇಟೆ, ಜು.5 : ಇಲ್ಲಿನ ಪಟ್ಟಣ ಪಂಚಾಯಿತಿ ವತಿಯಿಂದ ನಿರ್ಮಿಸಲಾಗಿರುವ ಅಂಗಡಿ ಮಳಿಗೆಗಳನ್ನು ಬಾಡಿಗೆ ಆಧಾರದಲ್ಲಿ ಪಡೆದು ಅನೇಕ ತಿಂಗಳುಗಳಿಂದ ಬಾಡಿಗೆ ಪಾವತಿಸದೇ ಬಾಕಿ ಉಳಿಸಿಕೊಂಡಿದ್ದ ಎರಡು
ಕಾಂಗ್ರೆಸ್ಸಿಗರು ಒಂದುಗೂಡುವ ಮೂಲಕ ಶಕ್ತಿ ಪ್ರದರ್ಶಿಸಬೇಕುಗೋಣಿಕೊಪ್ಪಲು, ಜು. 5: ಜಿಲ್ಲೆಯ ಕಾಂಗ್ರೆಸ್ ಪಕ್ಷದ ಸರ್ವ ಕಾರ್ಯಕರ್ತರು ಒಂದುಗೂಡುವ ಮೂಲಕ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಶಕ್ತಿ ಪ್ರದರ್ಶನ ಮಾಡಬೇಕು ಎಂದು ಕೊಡಗು ಜಿಲ್ಲಾ ಕಾಂಗ್ರೆಸ್‍ನ
ವರ್ಗರಹಿತ ಜಾತ್ಯತೀತವಾಗಿ ಪಕ್ಷ ಸಂಘಟನೆವೀರಾಜಪೇಟೆ, ಜು. 4: ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ವರ್ಗ ರಹಿತ ಜಾತ್ಯತೀತವಾಗಿ ಬಲಿಷ್ಠವಾಗಿ ಸಂಘಟಿಸಲಾಗುವದು. ಪಕ್ಷದ ಹಿತೈಷಿಗಳ, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದ ಸಂಘಟನೆ ಆಗಲಿದೆ ಎಂದು
ಜಿಲ್ಲೆಯ ಪ್ರವಾಸಿ ತಾಣಗಳ ರಸ್ತೆ ಅಭಿವೃದ್ಧಿಗೆ ರೂ. 10 ಕೋಟಿಮಡಿಕೇರಿ, ಜೂ. 4: ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳನ್ನು ಸಂಪರ್ಕಿಸುವ ರಸ್ತೆಗಳ ಅಭಿವೃದ್ಧಿಗೆ ರೂ. 10 ಕೋಟಿ ಅನುದಾನವನ್ನು ಮೀಸಲಿಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ