ಕೃಷಿಯತ್ತ ರೈತರ ಉತ್ಸಾಹ ಕುಗ್ಗಲು ವನ್ಯ ಪ್ರಾಣಿಗಳ ಉಪಟಳ ಕಾರಣ ಶಿವು ಮಾದಪ್ಪಶ್ರೀಮಂಗಲ, ಡಿ. 7 : ಹಿಂದಿನಂತೆ ಭತ್ತ ಕೃಷಿಯಲ್ಲಿ ಕೊಡಗಿನ ಬಹುತೇಕ ರೈತರಿಗೆ ಉತ್ಸಾಹ ಇಲ್ಲದಾಗಿದೆ. ರೈತರು ಬೆಳೆದ ಬೆಳೆಯನ್ನು ವನ್ಯ ಪ್ರಾಣಿಗಳು ನಿರಂತರವಾಗಿ ನಷ್ಟ ಮಾಡುತ್ತಿರು
ಅಕ್ರಮ ಸಕ್ರಮ ಅಡಿಯಲ್ಲಿ ಮಂಜೂರಾಗಿದ್ದ ಜಾಗ ಹಿಂಪಡೆಯಲು ಒತ್ತಾಯಸೋಮವಾರಪೇಟೆ, ನ. 7: ಅಕ್ರಮ-ಸಕ್ರಮ ಸಮಿತಿಯಡಿ ವಿಚಾರಣೆಗೆ ಒಳಪಟ್ಟು ಮಂಜೂರಾಗಿದ್ದ 3.75 ಎಕರೆ ಜಾಗವನ್ನು ಮತ್ತೆ ಸರ್ಕಾರದ ವಶಕ್ಕೆ ಹಿಂಪಡೆಯಲು ಮಡಿಕೇರಿ ಉಪ ವಿಭಾಗದ ಸಹಾಯಕ ಆಯುಕ್ತರು
ತಾ. 10ರಂದು ಸುಳ್ಯದಲ್ಲಿ ‘ಗೌಜಿ 2016’ ಚಾಲನೆಮಡಿಕೇರಿ, ಡಿ.6 : ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಸುಳ್ಯದ ಗೌಡರ ಸೇವಾ ಸಂಘದ ಸಹಕಾರದಲ್ಲಿ ಇದೇ ಡಿ.10 ಮತ್ತು 11 ರಂದು
ಐಗೂರಿಗೆ ಭೇಟಿ ನೀಡಿ ಪರಿಶೀಲಿಸಿದ ಉಸ್ತುವಾರಿ ಸಚಿವ ಸೀತಾರಾಮ್ಸೋಮವಾರಪೇಟೆ,ಡಿ.6: ಇಲ್ಲಿಗೆ ಸಮೀಪದ ಐಗೂರಿನ ಮಸೀದಿಯಲ್ಲಿದ್ದ ಕುರ್‍ಆನ್ ಹಾಗು ಆರ್‍ಎಸ್‍ಎಸ್ ಮುಖಂಡ ಪದ್ಮನಾಭ ಅವರ ಕಾರಿಗೆ ಬೆಂಕಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.
ಮಾದಾಪುರ ಸರ್ಕಾರಿ ಶಾಲೆ ತೋಟಗಾರಿಕಾ ಇಲಾಖೆಯಲ್ಲಿ ಕಳ್ಳತನಸೋಮವಾರಪೇಟೆ,ಡಿ.6: ತಾಲೂಕಿನ ಮಾದಾಪುರ ಸರ್ಕಾರಿ ಪ್ರೌಢಶಾಲೆ, ಪ್ರಾಥಮಿಕ ಶಾಲೆ ಸೇರಿದಂತೆ ತೋಟಗಾರಿಕಾ ಇಲಾಖಾ ಕಚೇರಿಯಲ್ಲಿ ಸರಣಿ ಕಳ್ಳತನ ನಡೆಸಿರುವ ಕಳ್ಳರ ಗುಂಪು, ರೂ. 5,700 ನಗದನ್ನು ಅಪಹರಿಸಿರುವ