ಗೋಣಿಕೊಪ್ಪಲು ವಿವಿಧೆಡೆ ಮಹಾಲಕ್ಷ್ಮಿ ಪೂಜೆಗೋಣಿಕೊಪ್ಪಲು,ಆ.4: ವರಮಹಾಲಕ್ಷ್ಮಿ ಪೂಜೆಯ ಅಂಗವಾಗಿ ಇಂದು ಗೋಣಿಕೊಪ್ಪಲಿನ ವಿವಿಧೆಡೆ ಮನೆ ಮನೆಗಳಲ್ಲಿ ಹಾಗೂ ದೇವಾಲಯಗಳಲ್ಲಿ ಪೂಜಾ ವಿಧಿ ವಿಧಾನ ಜರುಗಿತು.ಗೋಣಿಕೊಪ್ಪಲಿನ ಶತಮಾನಗಳ ಇತಿಹಾಸವಿರುವ ಇಲ್ಲಿನ ಮೈಸೂರು ರಸ್ತೆಯಲ್ಲಿರುವ
“ಮಕ್ಕಳ ಚಂದಿರ ಪುಸ್ತಕ ಪ್ರಶಸ್ತಿ”ಗೆ ಆಹ್ವಾನ ಮಡಿಕೇರಿ, ಆ. 4: ಕರ್ನಾಟಕ ಬಾಲವಿಕಾಸ ಅಕಾಡೆಮಿಯು ಮಕ್ಕಳ ಸಾಹಿತ್ಯದ 5 ಪ್ರಕಾರಗಳಿಗೆ “ಮಕ್ಕಳ ಚಂದಿರ ಪುಸ್ತಕ ಪ್ರಶಸ್ತಿ”ಗಳನ್ನು ನೀಡಲು ನಿರ್ಧರಿಸಿದೆ.2015-16ನೇ ಸಾಲಿನಲ್ಲಿ ಜನವರಿ 2015ರಿಂದ ಡಿಸೆಂಬರ್
ಸಚಿವ ಡಿಕೆಶಿ ಮನೆ ಮೇಲೆ ಐಟಿ ಧಾಳಿ : ಕಾಂಗ್ರೆಸ್ ಪ್ರತಿಭಟನೆಗೋಣಿಕೊಪ್ಪಲು, ಆ. 4 : ರಾಜ್ಯ ಇಂಧನ ಸಚಿವ ಡಿ.ಕೆ ಶಿವಕುಮಾರ್ ಅವರ ಮನೆ, ಕಚೇರಿ, ಸಂಬಂಧಿಕರ ಮೇಲೆ ಆದಾಯ ತೆರಿಗೆ ಇಲಾಖೆ ಮಾಡಿರುವ ಧಾಳಿ ಕೇಂದ್ರ
ಪೊಮ್ಮಕ್ಕಡ ಪರಿಷತ್ನಿಂದ ಕಕ್ಕಡ 18 ಆಚರಣೆವೀರಾಜಪೇಟೆ, ಆ. 4: ಹಿಂದಿನ ಕಾಲದಲ್ಲಿ ಕೊಡಗಿನಲ್ಲಿ ಕಕ್ಕಡ ತಿಂಗಳು (ಆಟಿ ಮಾಸ) ಎಂದರೆ ಕೃಷಿ ಚಟುವಟಿಕೆಯ ಹಾಗೂ ವರ್ಷಧಾರೆಯ ಕಾಲ. ಈಗ ಕೆಲವು ಕೃಷಿ ಭೂಮಿಯಲ್ಲಿ
ಹೊಸಳ್ಳಿಯಲ್ಲಿ ಕುಡಿಯುವ ನೀರಿಲ್ಲ..!ಆಲೂರು ಸಿದ್ದಾಪುರ,ಆ.4: ಆಲೂರುಸಿದ್ಧಾಪುರ ಗ್ರಾಮಪಂಚಾಯಿತಿಗೆ ಒಳಪಡುವ ಹೊಸಳ್ಳಿ ಗ್ರಾಮದಲ್ಲಿ ನಾಲ್ಕೈದು ಗಿರಿಜನ ಕುಟುಂಬಗಳು ಸೇರಿದಂತೆ ಸುಮಾರು 6ರಿಂದ 7 ಇತರ ಕುಟುಂಬಗಳು ವಾಸಿಸುತ್ತಿದ್ದು ಇವರು ಇಂದಿಗೂ ಖಾಸಗಿ