ಕಾಲು ಜಾರಿ ಬಿದ್ದು ವ್ಯಕ್ತಿ ಸಾವುಮಡಿಕೇರಿ, ಆ. 4 : ವ್ಯಕ್ತಿಯೋರ್ವರು ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಇಲ್ಲಿಗೆ ಸಮೀಪದ ಉಡೋತ್‍ಮೊಟ್ಟೆಯಲ್ಲಿ ನಡೆದಿದೆ.ಉಡೋತ್‍ಮೊಟ್ಟೆ ನಿವಾಸಿ ಬಿ.ಎಸ್. ವೆಂಕಪ್ಪ ಪೂಜಾರಿ (43)
ಕೊಡವರಿಗೆ ರಾಜಕೀಯ ಪ್ರಾತಿನಿಧ್ಯಕ್ಕೆ ಪ್ರಮುಖರ ಆಗ್ರಹಪೊನ್ನಂಪೇಟೆ, ಆ. 4: ಸ್ವಾತಂತ್ರ್ಯ ಲಭಿಸಿ 70 ವರ್ಷವಾದರೂ ಕೊಡವ ಜನಾಂಗದವರು ಹೆಚ್ಚಾಗಿರುವ ವೀರಾಜಪೇಟೆ ತಾಲೂಕಿನಲ್ಲಿ ಕೊಡವರಿಗೆ ರಾಜಕೀಯ ಪ್ರಾತಿನಿಧ್ಯ ಸಿಗದೆ ಅನ್ಯಾಯವಾಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಕೊಡವ
ಸುಂಟಿಕೊಪ್ಪದಲ್ಲಿ ಬಡಾವಣೆ ಜಾಗ ಖರೀದಿಸಿದವರ ಬವಣೆಸುಂಟಿಕೊಪ್ಪ, ಆ. 4: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಸೇರಿದ ಕೆಲವು ಕಡೆ ಕೃಷಿ ಜಮೀನನನ್ನು ವಸತಿ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಿ ಬಡಾವಣೆ ನಿರ್ಮಿಸಲಾಗಿದೆ. ಈ ಬಡಾವಣೆ
ಪಡಿತರ ಕಾಳಸಂತೆ ಮಾರಾಟ ವಿರುದ್ಧ ಎಚ್ಚರಿಕೆಮಡಿಕೇರಿ, ಆ. 4: ರಾಜ್ಯ ಸರಕಾರದಿಂದ ಹಸಿವು ಮುಕ್ತ ಕರ್ನಾಟಕ ಯೋಜನೆಯಡಿ ‘ಅನ್ನಭಾಗ್ಯ’ ಹೆಸರಿನಲ್ಲಿ ನೀಡಲಾಗುವ ಪಡಿತರ ವಸ್ತುಗಳನ್ನು ಕಾಳಸಂತೆಯಲ್ಲಿ ಮಾರಾಟಗೊಳಿಸಿದರೆ ಕಾನೂನು ಕ್ರಮ ಜರುಗಿಸಬೇಕೆಂದು ಜಿ.ಪಂ.
ರ್ಯಾಪಿಡ್ ರೆಸ್ಪಾನ್ಸ್ ತಂಡವನ್ನೇ ಬೆನ್ನಟ್ಟಿದ ಕಾಡಾನೆಗಳುಸಿದ್ದಾಪುರು, ಆ. 3: ಕಾಡಾನೆಗಳೆಂದರೆ ಒಂದು ರೀತಿಯ ಭಯ, ಗ್ರಾಮೀಣ ಭಾಗಗಳಲ್ಲಿನ ಜನತೆಯಂತೂ, ಕಾಡಾನೆಗಳು ಎಂದೊಡನೆ ಬೆಚ್ಚಿ ಬೀಳುತ್ತಾರೆ. ಏಕೆಂದರೆ ಕೊಡಗಿನಲ್ಲಿ ಕಾಡಾನೆಗಳ ಉಪಟಳ ಅಷ್ಟರ ಮಟ್ಟಿಗೆ