51 ಫಲಾನುಭವಿಗಳಿಗೆ ಉಚಿತ ಅಡುಗೆ ಅನಿಲ ವಿತರಣೆ ಶ್ರೀಮಂಗಲ, ಆ. 4: ಕುಟ್ಟ ಗ್ರಾ.ಪಂ. ವತಿಯಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೇಖೆಯ ಅರ್ಹ ಫಲಾನುಭವಿಗಳಿಗೆ ಪ್ರಸಕ್ತ ಸಾಲಿನಲ್ಲಿ ಉಚಿತ ಅಡುಗೆ ಅನಿಲ ಸಂಪರ್ಕ
ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಅಪಾರ : ವೀಣಾಅಚ್ಚಯ್ಯಮಡಿಕೇರಿ, ಆ. 4 : ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಹಿಳಾ ಘಟಕದ ವತಿಯಿಂದ “ವಿಧಾನಸೌಧದಿಂದ ಸಂಸತ್ ವರೆಗೆ”
ನಿರ್ಮಲ ಮನಸ್ಸಿನಿಂದ ಹಬ್ಬ ಆಚರಣೆಯಾಗಲಿವೀರಾಜಪೇಟೆ, ಆ. 4: ಪ್ರತಿಯೊಬ್ಬರೂ ನಿರ್ಮಲ ಮನಸ್ಸಿನಿಂದ ಸಾಂಪ್ರದಾಯಿಕ ಹಬ್ಬ ಹರಿದಿನಗಳನ್ನು ಆಚರಿಸಿ ಆಧ್ಯಾತ್ಮಿಕತೆಯ ಮಾರ್ಗ ದಿಂದ ಸಮಾಜದಲ್ಲಿ ಶಾಂತಿ ನೆಮ್ಮದಿಯನ್ನು ನೆಲೆಯೂರುವಂತೆ ಮಾಡಬೇಕು ಎಂದು ಅರಮೇರಿ
ವಿವಿಧ ಕಾಮಗಾರಿಗೆ ಚಾಲನೆಕುಶಾಲನಗರ, ಆ. 4: ಸರಕಾರದ ಮೂಲಕ ಕಲ್ಪಿಸಲಾಗುವ ಮೂಲಭೂತ ಸೌಲಭ್ಯಗಳನ್ನು ಸಂರಕ್ಷಣೆ ಮಾಡುವದು ಪ್ರತಿಯೊಬ್ಬ ನಾಗರೀಕರ ಕರ್ತವ್ಯವಾಗಿದೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಹೇಳಿದರು. ಕಾವೇರಿ ನೀರಾವರಿ
ಹುಲಿ ಸೆರೆಗೆ ಮುಂದುವರಿದ ಕಾರ್ಯಾಚರಣೆಮಡಿಕೇರಿ, ಆ. 4: ದಕ್ಷಿಣ ಕೊಡಗಿನ ಬೀರುಗ ಗ್ರಾಮದಲ್ಲಿ ಜುಲೈ 31ರಂದು, ಅಲ್ಲಿನ ನಿವಾಸಿ ಶಶಿಧರ್ ಎಂಬವರ ಗದ್ದೆಯಲ್ಲಿ ಮೇಯಲು ಕಟ್ಟಿಹಾಕಿದ್ದ ಎರಡು ಹಸುಗಳನ್ನು ಬಲಿ ಪಡೆದಿರುವ