ಕೊನೆಯ ಹಂತದಲ್ಲಿ ಭರವಸೆ ಮೂಡಿಸುತ್ತಿದೆ ಪುನರ್ವಸುಮಡಿಕೇರಿ, ಜು. 18: ಕಾವೇರಿ ತವರು ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ಜೂನ್ ತಿಂಗಳಿನಿಂದ ಆರಂಭಗೊಂಡು ಆಗಸ್ಟ್, ಸೆಪ್ಟೆಂಬರ್ ತನಕವೂ ಸುರಿಯುವದು ವಾಡಿಕೆ. ಆದರೆ ಪ್ರಸಕ್ತ ವರ್ಷ
ಚುನಾವಣೆಗೆ 5 ತಿಂಗಳ ಮುನ್ನ ಎಂಎಲ್ಎ ಅಭ್ಯರ್ಥಿ ಘೋಷಣೆಸೋಮವಾರಪೇಟೆ, ಜು. 18 : ಮುಂದಿನ ವಿಧಾನ ಸಭಾ ಚುನಾವಣೆಗೆ 5 ತಿಂಗಳು ಇರುವಂತೆಯೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗುವದು. ಇದರ ವಿರುದ್ಧ ನಿಂತು ಪಕ್ಷ
ಆಡಳಿತ ಬಿಟ್ಟುಕೊಟ್ಟರೆ ಅರಮನೆಗೆ ಕಾಯಕಲ್ಪಮಡಿಕೇರಿ, ಜು. 18: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿರುವ ರಾಜಪರಂಪರೆಯ ಆಳ್ವಿಕೆಗೆ ಸಾಕ್ಷಿ ಹೇಳಲಿರುವ ಅರಮನೆಯು (ಕೋಟೆ) ನಿತ್ಯ ಒಂದಿಷ್ಟು ಮಾಡು ಹೆಂಚುಗಳು ಕಳಚಿ ಬೀಳುವದರೊಂದಿಗೆ, ಪ್ರಸಕ್ತ
ಕರ್ನಾಟಕ ಸಂಘದ ಮಹಾಸಭೆಯನ್ನು ತಿರಸ್ಕರಿಸಿದ ಸದಸ್ಯರು ಟಿ ಅಧ್ಯಕ್ಷರಿಂದ ಕ್ಷಮೆಯಾಚನೆ ಟಿ ಸೆಪ್ಟಂಬರ್ 20ರಂದು ಚುನಾವಣೆವೀರಾಜಪೇಟೆ. ಜು. 18: ವೀರಾಜಪೇಟೆಯ ಕರ್ನಾಟಕ ಸಂಘದ ಇಂದಿನ ಮಹಾಸಭೆಯಲ್ಲಿ ಸಂಘದ ಸದಸ್ಯರು, ಸಂಘದ ಆಡಳಿತ ಮಂಡಳಿ ನೀಡಿದ ಲೆಕ್ಕ ಪತ್ರ ಹಾಗೂ ಹಿಂದೆ ನಡೆದÀ ಮಹಾಸಭೆ
ದುಂಡಳ್ಳಿ ಗ್ರಾಮ ಪಂಚಾಯಿತಿ ಸಭೆಶನಿವಾರಸಂತೆ, ಜು. 18: ದುಂಡಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಪಂಚಾಯಿತಿ ಮಾಸಿಕ ಸಭೆಯ ಅಧ್ಯಕ್ಷತೆಯನ್ನು ಪಂಚಾಯಿತಿ ಅಧ್ಯಕ್ಷ ಸಿ.ಜೆ. ಗಿರೀಶ್ ವಹಿಸಿದ್ದರು. ಚಿಕ್ಕಕೊಳತ್ತೂರು ಬಸವೇಶ್ವರ ನಗರಕ್ಕೆ ಮಾರ್ಗಸೂಚಿ