ಮಡಿಕೇರಿ ನಗರಸಭೆಯಲ್ಲಿ ಫಾರಂ 3 ಕರ್ಮಕಾಂಡಮಡಿಕೇರಿ, ಆ. 17: ಮಡಿಕೇರಿ, ಆ. 17: ಮಡಿಕೇರಿ ನಗರಸಭೆ ವತಿಯಿಂದ ಫಾರಂ-3 ವಿತರಣೆಗೆ ಸಂಬಂಧಿಸಿದಂತೆ ಕಡತಗಳು ನಾಪತ್ತೆಯಾಗುತ್ತಿದ್ದು, ನಾಗರಿಕರಿಗೆ ವಿನಾಕಾರಣ ತೊಂದರೆ ನೀಡ ಲಾಗುತ್ತಿದೆ ಎಂದು
ಜಿಲ್ಲೆಯ ಆದಿವಾಸಿ ಜನರಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಿ: ಬಿ.ಎ. ಹರೀಶ್ಮಡಿಕೇರಿ, ಆ.17: ಜಿಲ್ಲೆಯ ಆದಿವಾಸಿ ಗಿರಿಜನ ಹಾಡಿಗಳಿಗೆ ಕುಡಿಯುವ ನೀರು, ರಸ್ತೆ, ವಿದ್ಯುತ್ ದೀಪ, ವಸತಿ ಯೋಜನೆ ಮತ್ತಿತರ ಕನಿಷ್ಟ ಮೂಲ ಸೌಲಭ್ಯ ಒದಗಿಸಲು ಮುಂದಾಗುವಂತೆ ಸಂಬಂಧಪಟ್ಟ
ಮಕ್ಕಳ ಗ್ರಾಮಸಭೆ: ಕುಡಿಯುವ ನೀರಿಗೆ ಮಕ್ಕಳ ಮನವಿ...!ನಾಪೆÇೀಕ್ಲು, ಆ. 17: ಶಾಲೆಯಲ್ಲಿ ಕುಡಿಯುವ ನೀರಿನ ಸೌಲಭ್ಯವಿಲ್ಲ. ಬೆಟ್ಟದಿಂದ ಹರಿದು ಬರುವ ನೀರು ಪೂರೈಕೆಯಲ್ಲಿ ಪದೇ ಪದೇ ವ್ಯತ್ಯಯವಾಗುತ್ತಿದೆ. ನೀರಿನ ಸೌಲಭ್ಯ ಕಲ್ಪಿಸಿ ಎಂದು ಬಲ್ಲಮಾವಟಿ
ಜಿಲ್ಲೆಯ ಆದಿವಾಸಿ ಜನರಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಿ: ಬಿ.ಎ. ಹರೀಶ್ಸರ್ಕಾರಿ ಕಚೇರಿ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡ ನಾಮಫಲಕ ಅಳವಡಿಸುವಂತೆ ರಾಜ್ಯ ಸರ್ಕಾರದ ಆದೇಶವಿದ್ದರೂ, ಜಿಲ್ಲೆಯಲ್ಲಿ ಜಿಲ್ಲಾಡಳಿತ ಯಾವದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿ ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್
ಭೂಮಿ ಪಾಳು ಬಿಡಬೇಡಿ: ಭತ್ತ ಕೃಷಿ ಮಾಡಿ ಮಂಜು ಚಿಣ್ಣಪ್ಪ ಕಳತ್ಮಾಡುವಿನಲ್ಲಿ ನಾಡ ಮಣ್ಣ್ ನಾಡ ಕೂಳ್ ಕಾರ್ಯಕ್ರಮಗೋಣಿಕೊಪ್ಪಲು, ಆ. 17: ಭಾರತ ಕೃಷಿ ಪ್ರಧಾನ ದೇಶ. ಇಂಜಿನಿಯರ್ ಅಥವಾ ವೈದ್ಯ ವೃತ್ತಿಯಲ್ಲಿಯೇ ಸಾಧನೆ ಮಾಡಬೇಕು, ಹಣ ಗಳಿಸಬೇಕು ಎಂದೇನೂ ಇಲ್ಲ. ಕೃಷಿಯಲ್ಲಿಯೂ ಸಾಧನೆ ಮಾಡುವ