ಟಿ.ಪಿ. ರಮೇಶ್ ರಾಜೀನಾಮೆಮಡಿಕೇರಿ, ಆ. 22: ಸ್ವಾತಂತ್ರ್ಯೋತ್ಸವ ವೇದಿಕೆಯಲ್ಲಿ ಶಾಸಕಿಯ ಕೈ ಮುಟ್ಟಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಮುಖ್ಯಮಂತ್ರಿ
ನಿಶ್ಚಿತಾರ್ಥವಾಗಿದ್ದ ಯುವಕನ ಬರ್ಬರ ಹತ್ಯೆಗೋಣಿಕೊಪ್ಪಲು, ಆ.22: ಗೋಣಿಕೊಪ್ಪಲಿನಲ್ಲಿ ಈ ಹಿಂದೆ ಹಾಡಹಗಲೇ ನಡೆದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ನಾರಾಯಣ ಸ್ವಾಮಿ ಅವರ ಪತ್ನಿ ಪುಷ್ಪಾ ಕೊಲೆ, ಹಾತೂರುವಿನಲ್ಲಿ ಜರುಗಿದ ಕೊಕ್ಕಂಡ
ವೀರಾಜಪೇಟೆ ಜೆಡಿಎಸ್ ನೂತನ ಅಧ್ಯಕ್ಷರ ಆಯ್ಕೆಗೆ ವಿರೋಧಗೋಣಿಕೊಪ್ಪಲು, ಆ. 22: ಜಾತ್ಯತೀತ ಜನತಾದಳದ ವಿರಾಜಪೇಟೆ ಕ್ಷೇತ್ರ ಅಧ್ಯಕ್ಷರಾಗಿರುವ ಮನೆಯಪಂಡ ಬೆಳ್ಯಪ್ಪ ಅವರ ಸ್ಥಾನಕ್ಕೆ ಬೇರೆ ಯಾರನ್ನೇ ನೇಮಿಸಿದರೆ ಸ್ವೀಕರಿಸದೆ ಇರುವ ನಿರ್ಧಾರವನ್ನು ಜೆಡಿಎಸ್ ಮುಖಂಡರುಗಳ
ರಾಜ್ಯ ಕಾಂಗ್ರೆಸ್ ಸರಕಾರದಿಂದ ಅನೈತಿಕ ರಾಜಕಾರಣಮಡಿಕೇರಿ, ಆ. 22: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಭೀತಿಯನ್ನು ಎದುರಿಸುತ್ತಿರುವ ರಾಜ್ಯದ ಕಾಂಗ್ರೆಸ್ ಸರಕಾರ ಅನೈತಿಕ ರಾಜಕಾರಣದಲ್ಲಿ ತೊಡಗಿದೆ ಎಂದು ಆರೋಪಿಸಿರುವ ಕೊಡಗು ಜಿಲ್ಲಾ ಬಿಜೆಪಿ,
ವಿವಿಧ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆಕರಿಕೆ, ಆ. 22: ಕರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ವಾರ್ಡ್‍ಗಳ ರಸ್ತೆಗಳಿಗೆ ಕೊಡಗು ಪ್ಯಾಕೇಜ್‍ನಡಿಯಲ್ಲಿ ಮಂಜೂರಾದ ರೂ. 46 ಲಕ್ಷ ಮೊತ್ತದ ಕಾಮಗಾರಿಗಳಿಗೆ ಅರಣ್ಯ ನಿಗಮದ