ಕೆರೆಗೆ ಹಾರವಾದ ಹೊನ್ನಮ್ಮನಿಗೆ ಇಂದು ಬಾಗಿನಸೋಮವಾರಪೇಟೆ, ಆ.23: ಶತಮಾನಗಳ ಹಿಂದೆ ಏಳುಸಾವಿರ ಸೀಮೆಯೆಂದು ಕರೆಯಲ್ಪಡುತ್ತಿದ್ದ ಪ್ರದೇಶದಲ್ಲಿ ಒಮ್ಮಿಂದೊಮ್ಮೆಲೆ ಭೀಕರ ಬರಗಾಲ ಬಂದು ಊರಿನಲ್ಲಿದ್ದ ಬೃಹತ್ ಕೆರೆಯಲ್ಲೂ ಹನಿ ನೀರು ಸಿಗದಾದಾಗ, ಸಾಕ್ಷಾತ್ ಜಲದೇವತೆಯಾಗಿ
ವೈದ್ಯರೊಬ್ಬರ ಪರಿಕಲ್ಪನೆ ಕೊಡಗಿನಲ್ಲಿ ‘ಪುನರಾರಂಭ’ಮಡಿಕೇರಿ, ಆ. 23: ಪ್ರಸ್ತುತ ಕನ್ನಡ ಚಲನ ಚಿತ್ರ ರಂಗದಲ್ಲಿ ಹೊಸತನದ ಕಥೆ. ಸಂದೇಶಗಳನ್ನು ಒಳಗೊಂಡ ಚಲನಚಿತ್ರಗಳು ನಿರ್ಮಾಣವಾಗುತ್ತಿದ್ದು, ಈ ಸಾಲಿಗೆ ಮತ್ತೊಂದು ಚಿತ್ರ ಸೇರ್ಪಡೆಯಾಗಲಿದೆ. ಯುವ
ಮದ್ಯದಂಗಡಿಗೆ ಅವಕಾಶ ನೀಡದಂತೆ ಪ್ರತಿಭಟನೆಗೋಣಿಕೊಪ್ಪಲು, ಆ. 23: ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಪಾಸ್ ರಸ್ತೆಯಲ್ಲಿ ಮದ್ಯದಂಗಡಿಗೆ ಕಟ್ಟಡ ಮಾಲೀಕರು ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಅರ್ವತೋಕ್ಲು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಮದ್ಯದಂಗಡಿಗೆ ಮಳಿಗೆ
ಮದ್ಯದಂಗಡಿಗೆ ಅವಕಾಶ ನೀಡದಂತೆ ಪ್ರತಿಭಟನೆಗೋಣಿಕೊಪ್ಪಲು, ಆ. 23: ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಪಾಸ್ ರಸ್ತೆಯಲ್ಲಿ ಮದ್ಯದಂಗಡಿಗೆ ಕಟ್ಟಡ ಮಾಲೀಕರು ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಅರ್ವತೋಕ್ಲು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಮದ್ಯದಂಗಡಿಗೆ ಮಳಿಗೆ
ವೀರಾಜಪೇಟೆಯಲ್ಲಿ 21 ಸ್ಥಳಗಳಲ್ಲಿ ಗೌರಿ ಗಣೇಶನ ಪ್ರತಿಷ್ಠಾಪನೆವೀರಾಜಪೇಟೆ, ಆ. 23: ವೀರಾಜಪೇಟೆ ಪಟ್ಟಣದಲ್ಲಿ ಶತಮಾನ ಗಳಿಂದಲೂ ಆಚರಿಸಿ ಕೊಂಡು ಬಂದ ಐತಿಹಾಸಿಕ ಪ್ರಸಿದ್ಧ ಗೌರಿ ಗಣೇಶೋತ್ಸವ ಸಂಬಂಧ ಈ ಬಾರಿ ತಾ:24ರಂದು ಗೌರಿ ಉತ್ಸವ,