ಸ್ಮಶಾನ ಜಾಗ ನೀಡಲು ಬಿಎಸ್ಪಿ ಒತ್ತಾಯಮಡಿಕೇರಿ, ಆ. 22: ಪಾಲೇಮಾಡಿನಲ್ಲಿ ಮಂಜೂರಾಗಿರುವ ಈ ಹಿಂದಿನ ಸ್ಮಶಾನದ ಜಾಗವನ್ನು ಸ್ಥಳೀಯ ನಿವಾಸಿಗಳಿಗೆ ಮರಳಿಸಲು ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿಗಳು ಜಿಲ್ಲಾಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ
ಪೊನ್ನಂಪೇಟೆ ಇಓ ಕಚೇರಿ ಎದುರು ನಿವೇಶನಕ್ಕಾಗಿ ಧರಣಿ ವೀರಾಜಪೇಟೆ ತಾ.ಪಂ. ಕಾರ್ಯನಿರ್ವಹಣಧಿಕಾರಿ ಕಿರಣ್ ಪೆಡ್ನೇಕರ್ ಅವರು, ಲಿಖಿತ ಭರವಸೆ ನೀಡಿದ ನಂತರ ನಿವೇಶನಕ್ಕಾಗಿ ಆಗ್ರಹಿಸಿ ಇ.ಒ ಕಚೇರಿ ಮುಂದೆ ಹಳ್ಳಿಗಟ್ಟು ಗ್ರಾಮದಲ್ಲಿ ತಾತ್ಕಾಲಿಕವಾಗಿ ನೆಲೆನಿಂತಿರುವ
ನದಿಗೆ 5460 ಕ್ಯೂಸೆಕ್ಸ್ ನೀರುಕೂಡಿಗೆ, ಆ. 22: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಜಲಾನಯನ ಪ್ರದೇಶಗಳ ಮೇಲ್ಭಾಗದಲ್ಲಿ ಕಳೆದೆರಡು ದಿನಗಳಿಂದ ಹೆಚ್ಚು ಮಳೆ ಬೀಳುತ್ತಿರುವ ಪರಿಣಾಮ 7000ಕ್ಕೂ ಅಧಿಕ ಕ್ಯೂಸೆಕ್ಸ್ ನೀರು
ಇಂದು ಘಟಕ ಉದ್ಘಾಟನೆನಾಪೆÇೀಕ್ಲು, ಆ. 22: ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಆಶ್ರಯದಲ್ಲಿ ಮಡಿಕೇರಿ ತಾಲೂಕು ಘಟಕದ ಉದ್ಘಾಟನೆ ತಾ. 23ರಂದು (ಇಂದು) ಪೂರ್ವಾಹ್ನ 10.30 ಗಂಟೆಗೆ ಇಲ್ಲಿನ
ನಾಡಿನೆಲ್ಲೆಡೆ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ತಯಾರಿಸೋಮವಾರಪೇಟೆ, ಆ. 22: ಕಾನೂನಿನ ಪರಿಮಿತಿಯೊಳಗೆ ಗೌರಿ ಗಣೇಶ ಉತ್ಸವಗಳನ್ನು ಆಯೋಜಿಸಬೇಕು. ಉತ್ಸವ ಸಂದರ್ಭ ಅಹಿತಕರ ಘಟನೆಗಳು ನಡೆದರೆ ಸಮಿತಿ ಪದಾಧಿಕಾರಿಗಳೇ ಹೊಣೆಗಾರರಾಗಿದ್ದು, ಕಾನೂನು ಮೀರಿದರೆ ಕಟ್ಟುನಿಟ್ಟಿನ